ಸಂತೋಷ ಲಾಡ್ ಗೆ ವಿಶ್ವಾಸ ತುಂಬಿದ ಹುಲ್ಲಂಬಿ ಹಾಗೂ ಶೀಗಿಗಟ್ಟಿ ತಾಂಡಾ ಮಹಾಜನತೆ – ಜನರ ಈ ಒಂದು ಪ್ರೀತಿಗೆ ನಾನು ಚಿರಋಣಿ ಎಂದ ಸಂತೋಷ ಲಾಡ್…..

Suddi Sante Desk
ಸಂತೋಷ ಲಾಡ್ ಗೆ ವಿಶ್ವಾಸ ತುಂಬಿದ ಹುಲ್ಲಂಬಿ ಹಾಗೂ ಶೀಗಿಗಟ್ಟಿ ತಾಂಡಾ ಮಹಾಜನತೆ – ಜನರ ಈ ಒಂದು ಪ್ರೀತಿಗೆ ನಾನು ಚಿರಋಣಿ ಎಂದ ಸಂತೋಷ ಲಾಡ್…..

ಕಲಘಟಗಿ

ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಯ ಕಾವು ರಂಗೇರುತ್ತಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂತೋಷ ಲಾಡ್ ಅಬ್ಬರ ಕ್ಷೇತ್ರದಲ್ಲಿ ಜೋರಾಗಿದೆ. ಹೌದು ಒಂದು ಕಡೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು ಇತ್ತ ಚುನಾವಣೆಯ ಕಾವು ರಂಗೇರುತ್ತಿದೆ

ಇವೆಲ್ಲದರ ನಡುವೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಎರಡು ಪಕ್ಷಗಳ ನಡುವೆ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಸಂತೋಷ ಲಾಡ್ ಅಬ್ಬರ ಜೋರಾಗಿದ್ದು ಹೋದಲ್ಲೇಲ್ಲ ಉತ್ತಮ ರೀತಿ ಯಲ್ಲಿ ಸ್ಪಂದನೆ ಜನಬೆಂಬಲ ಕಂಡು ಬರುತ್ತಿದೆ

ಇನ್ನೂ ಅಪಾರ ಸಂಖ್ಯೆಯಲ್ಲಿ ತಾಲ್ಲೂಕಿನ ಜನರು ಆಗಮಿಸಿ ಪ್ರೀತಿಯ ವಿಶ್ವಾಸ ತುಂಬಿದ್ದು ಕಂಡು ಬಂದಿತು ಹುಲ್ಲಂಬಿ ಹಾಗೂ ಶೀಗಿಗಟ್ಟಿ ತಾಂಡಾ ಮಹಾಜನತೆಗೆ ನಾನು ಧನ್ಯ ಎಂಬ ಮಾತನ್ನು ಸಂತೋಷ ಲಾಡ್ ಹೇಳಿದರು.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.