ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ 3 ಕೋಟಿ ರೂಪಾಯಿ ಚೆಕ್ ಸಚಿವ ರಿಗೆ ಸಾಥ್ ನೀಡಿದ ಧಾರವಾಡದ ಎಸ್ ಸಿ ಪಾಟೀಲ್ ಮತ್ತು ಟೀಮ್

Suddi Sante Desk

ಧಾರವಾಡ –

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ 2021-22 ನೇ ಸಾಲಿನ ಶೇಕಡಾ 30ರಷ್ಟು ಲಾಭಾಂಶದ ಹಣ 3,62,77,412 ರೂ ಗಳ ಚೆಕ್ ನ್ನು ಮುಖ್ಯಮಂತ್ರಿಗಳಿಗೆ ಬೆಂಗಳೂರಿನಲ್ಲಿ ಸರ್ಕಾರಕ್ಕೆ ಹಸ್ತಾಂತರ ಮಾಡಿ ನೀಡಲಾಯಿತು

ಈ ಸಂದರ್ಭದಲ್ಲಿ ಮಾನ್ಯ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶಎಂ.ಟಿ.ಬಿ ನಾಗರಾಜ್,KSSIDC ಯ ಅಧ್ಯಕ್ಷರಾದ ಕಳಕಪ್ಪ ಬಂಡಿ,ಉಪಾಧ್ಯಕ್ಷರಾದ ಎಸ್. ದತ್ತಾತ್ರಿ, ವ್ಯವಸ್ಥಾ ಪಕ ನಿರ್ದೇಶಕರಾದ (MD) ಶ್ರೀಮತಿ ಸಿ ಸತ್ಯಭಾಮಾ IAS ,ಕಂಪನಿ ನಿರ್ದೇಶಕರುಗಳಾದ ಎಸ್.ಸಿ ಪಾಟೀಲ್ (ರಾಜು) ಕೆ. ನಾರಾಯಣ ಪ್ರಸನ್ನ. ಸೆಕ್ರೆಟರಿ ದೀರೆನ್, ಸೇರಿದಂತೆ ಇತರರು ಉಪಸ್ಥಿತರಿದ್ದರು…

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.