NPS ನೌಕರರ ಹೋರಾಟಕ್ಕೆ ಬೆಂಬಲ ಘೋಷಣೆ ಮಾಡಿದ ಮಾಜಿ CM – ಮಾತನಾಡಿ ಏನು ಹೇಳಿದ್ದಾರೆ ನೀವೆ ನೋಡಿ…..

Suddi Sante Desk
NPS ನೌಕರರ ಹೋರಾಟಕ್ಕೆ ಬೆಂಬಲ ಘೋಷಣೆ ಮಾಡಿದ ಮಾಜಿ CM – ಮಾತನಾಡಿ ಏನು ಹೇಳಿದ್ದಾರೆ ನೀವೆ ನೋಡಿ…..

ಬೆಂಗಳೂರು

ರಾಜ್ಯದ ಸರ್ಕಾರಿ ನೌಕರರು ಕೂಡಾ ಬದುಕಬೇಕು ಎಂದರೆ ಅದು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು ಪಕ್ಷದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಬದುಕಬೇಕು ಎಂದರೆ ಅದು ಪ್ರಾದೇಶಿಕ ಪಕ್ಷದಿಂದ ಮಾತ್ರ ಸಾಧ್ಯ ಎಂದರು.

 

 

ಇನ್ನೂ ಪ್ರಮುಖವಾಗಿ  ಸಧ್ಯ ರಾಜ್ಯದಲ್ಲಿ ನಡೆಯುತ್ತಿರುವ NPS ನೌಕರರ ಹೋರಾಟ ಕುರಿತು ಮಾತನಾಡಿದ ಅವರು ಈ ಒಂದು ಹೋರಾಟವನ್ನು ಮಾಡುತ್ತಿರುವ ನೌಕರರಿಗೆ ನಮ್ಮದು ಸಂಪೂರ್ಣವಾದ ಬೆಂಬಲ ಇದೆ ಎಂದರು.ಯಾವುದೇ ಕಾರಣಕ್ಕೂ ಈ ಒಂದು ವಿಚಾರ ದಲ್ಲೂ ನಮ್ಮದು ಸಂಪೂರ್ಣ ಬೆಂಬಲ ಇದೆ ಎಂದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.