ಹಿರಿಯ CRP ನಿಧನ – ಹಿರಿಯ ಸಿಆರ್ ಪಿ ನಿಧನಕ್ಕೆ ನಾಡಿನ ಶಿಕ್ಷಣ ಬಂಧುಗಳಿಂದ ಭಾವಪೂರ್ಣ ನಮನ ಸಂತಾಪ…..

Suddi Sante Desk

ವಿಜಯಪುರ –

ರಾಜ್ಯದ ಹಿರಿಯ ಸಿಆರ್ ಪಿ ಯೊಬ್ಬರು ನಿಧನರಾಗಿ ದ್ದಾರೆ‌ ಹೌದು ವಿಠ್ಠಲ್ ಭಜಂತ್ರಿ ಸಿಆರ್ ಪಿ ಕನ್ನೂರ ಅವರು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.ಅವರ ಅಂತ್ಯ ಕ್ರಿಯೆ ಇಂದು ಸಾಯಂಕಾಲ 5 ಗಂಟೆಗೆ ಕನ್ನೂರ ತಾಲೂಕ ವಿಜಯಪುರ ಎಲ್ಲಿ ಜರುಗಲಿದೆ.

ಇವರ ಅಕಾಲಿಕ ಮರಣದಿಂದ ಸಮಸ್ತ ಶಿಕ್ಷಕರಿಗೆ ತುಂಬಾ ನೋವಾಗಿದ್ದು ಅವರ ಕುಟುಂಬಕ್ಕೆ ಅವರ ಅಗಲಿಕೆಯ ನೋವನ್ನು ಬರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ನಾಡಿನ ಶಿಕ್ಷಕರು ಪ್ರಾರ್ಥನೆಯನ್ನು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.