ಅನಧಿಕೃತ ಅಂಗಡಿದಾರರಿಗೆ ಶಾಕ್ ನೀಡಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನಿತಿನ ಇಂಡಿ – ಸ್ವಚ್ಚತೆ ಕಾಪಾಡಿಕೊಳ್ಳದ ಬಾರ್ ರೆಸ್ಟೊರೆಂಟ್ ಗಳಿಗೆ ನೊಟೀಸ್ ನೀಡಿ ಬಿಸಿ ಮುಟ್ಟಿಸಿ ನಿತಿನ್ ಇಂಡಿ ನೇತ್ರತ್ವದಲ್ಲಿನ ಟೀಮ್…..

Suddi Sante Desk
ಅನಧಿಕೃತ ಅಂಗಡಿದಾರರಿಗೆ ಶಾಕ್ ನೀಡಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನಿತಿನ ಇಂಡಿ – ಸ್ವಚ್ಚತೆ ಕಾಪಾಡಿಕೊಳ್ಳದ ಬಾರ್ ರೆಸ್ಟೊರೆಂಟ್ ಗಳಿಗೆ ನೊಟೀಸ್ ನೀಡಿ ಬಿಸಿ ಮುಟ್ಟಿಸಿ ನಿತಿನ್ ಇಂಡಿ ನೇತ್ರತ್ವದಲ್ಲಿನ ಟೀಮ್…..

ಹುಬ್ಬಳ್ಳಿ

ಅನಧಿಕೃತ ಅಂಗಡಿದಾರರಿಗೆ ಶಾಕ್ ನೀಡಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನಿತಿನ ಇಂಡಿ – ಸ್ವಚ್ಚತೆ ಕಾಪಾಡಿಕೊಳ್ಳದ ಬಾರ್ ರೆಸ್ಟೊರೆಂಟ್ ಗಳಿಗೆ ನೊಟೀಸ್ ನೀಡಿ ಬಿಸಿ ಮುಟ್ಟಿಸಿ ನಿತಿನ್ ಇಂಡಿ ನೇತ್ರತ್ವದಲ್ಲಿನ ಟೀಮ್

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡ ಬೆನ್ನಲ್ಲೇ ನಿತಿನ್ ಇಂಡಿ ತಮ್ಮ ಕಾರ್ಯಾರಂಭವನ್ನು ಆರಂಭಿಸಿ ದ್ದಾರೆ.ಹೌದು ಈ ಒಂದು ಸಮಿತಿಯ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡ ಬೆನ್ನಲ್ಲೇ ಹುಬ್ಬಳ್ಳಿ ಯಲ್ಲಿ ಅನಧಿಕೃತವಾಗಿ ಎಲ್ಲೇಂದರಲ್ಲಿ ಅಂಗಡಿ ಮುಂಗಟ್ಟುಗಳನ್ನು ನಿರ್ಮಾಣ ಮಾಡಿದ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ.

ನಗರದ ವಿದ್ಯಾನಗರ ಪ್ರದೇಶದಲ್ಲಿ ಮಹಾನಗರ ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಯಿಂದ ಸ್ಥಳ ಪರಿಶೀಲನೆ ಕೈಗೊಳ್ಳಲಾಯಿತು. ಈ ಒಂದು ಸ್ಥಳ ಪರಿಶೀಲನೆ ವೇಳೆಯಲ್ಲಿ ಅನಧೀಕೃತ ವಾಗಿ ಸ್ಥಾಪಿತವಾದ ಅಂಗಡಿಗಳನ್ನು ತೆರವುಗೊ ಳಿಸಲು ಕ್ರಮ ಕೈಗೊಳ್ಳಲಾಯಿತು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳದಿರುವ ಬಾರ್ ಮತ್ತು ರೆಸ್ಟೋರೆಂ ಟ್ ಗಳಿಗೆ ನೋಟಿಸ್ ನೀಡಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಿತಿನ ಇಂಡಿ ಹಾಗೂ ಸದಸ್ಯರು ಹಾಗೂ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿಗ ಳಾದ ಶ್ರೀಧರ ದಂಡಪ್ಪನವರ ಸೇರಿದಂತೆ ಹಲ ವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.