This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ರಾಜ್ಯದ ಸರ್ಕಾರಿ ನೌಕರರಿಗ 7 ನೇ ವೇತನ ಆಯೋಗ ಸಮಿತಿ ಗೆ ಸ್ಪಂದಿಸಿದ ರಾಜ್ಯದ CM,ಷಡಾಕ್ಷರಿ ಅವರಿಗೆ ಅನಂತ ಅನಂತ ಧನ್ಯವಾದಗಳು – ವಿಜಯನಗರ,ಹೊಸಪೇಟೆ ಯ ಸಮಸ್ತ ಸರ್ಕಾರಿ ನೌಕರರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರು,ಸರ್ವ ಸದಸ್ಯರು

ರಾಜ್ಯದ ಸರ್ಕಾರಿ ನೌಕರರಿಗ 7 ನೇ ವೇತನ ಆಯೋಗ ಸಮಿತಿ ಗೆ ಸ್ಪಂದಿಸಿದ ರಾಜ್ಯದ CM,ಷಡಾಕ್ಷರಿ ಅವರಿಗೆ ಅನಂತ ಅನಂತ ಧನ್ಯವಾದಗಳು – ವಿಜಯನಗರ,ಹೊಸಪೇಟೆ ಯ ಸಮಸ್ತ ಸರ್ಕಾರಿ ನೌಕರರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರು,ಸರ್ವ ಸದಸ್ಯರು
WhatsApp Group Join Now
Telegram Group Join Now

ಹೊಸಪೇಟೆ

ರಾಜ್ಯದ ಸರ್ಕಾರಿ ನೌಕರರಿಗ 7 ನೇ ವೇತನ ಆಯೋಗ ಸಮಿತಿ ಗೆ ಸ್ಪಂದಿಸಿದ ರಾಜ್ಯದ ಮಾನ್ಯ CM ಅವರಿಗೆ ಮತ್ತು ಷಡಾಕ್ಷರಿ ಅವರಿಗೆ ಅನಂತ ಅನಂತ ಧನ್ಯವಾದಗಳನ್ನು ವಿಜಯನಗರ ಮತ್ತು ಹೊಸಪೇಟೆ ಯ ಸಮಸ್ತ ಸರ್ಕಾರಿ ನೌಕರರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರು ಸರ್ವ ಸದಸ್ಯರು ಸಲ್ಲಿಸಿದ್ದಾರೆ

ಹೌದು ಎರಡ ಮೂರು ದಿನಗಳಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಏಳನೇ ವೇತನ‌ ಆಯೋಗ ರಚಿಸಿ ಆದೇಶ ಮಾಡುತವೆ ಎಂದು ಇಂದು ರಾಜ್ಯ ಸರ್ಕಾರಿ ನೌಕರರ ಸಂಘದ ಹೆಮ್ಮೆಯ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಮತ್ತವರ ತಂಡದವರಿಗೆ ತಿಳಿಸಿ ನುಡಿದಂತೆ ನಡೆದ ದಿನಾಂಕ 10/11/2022 ರಂದು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಮತ್ತು ವೃಂದ ಸಂಘ ಗಳ ಅಭಿಮಾನದ ಪ್ರೀತಿಯ ಅಭಿನಂದನೆಯನ್ನು ಸ್ವೀಕರಿಸಲಿರುವ

ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಗಳಾದ ಸನ್ಮಾನ್ಯ ಬಸವರಾಜ ಬೊಮ್ಮಾಯಿ ಯವರಿಗೆ,ಮತ್ತು ಇಂದಿನ‌ ಈ ಅಭಿಮಾನಕ್ಕೆ ಕಾರಣಕರ್ತರಾದ ರಾಜಾಹುಲಿ ನಿಕಟ ಪೂರ್ವ ಮುಖ್ಯಮಂತ್ರಿ ಗಳಾದ ಸನ್ಮಾನ್ಯ  ಬಿ ಎಸ್ ಯಡಿ ಯೂರಪ್ಪಾ ಜೀ ಯವರಿಗೆ ಹಾಗೂ ರಾಜ್ಯದ ಸಚಿವರುಗಳಿಗೆ ಮತ್ತು ರಾಜ್ಯದ ಎಲ್ಲಾ ಗೌರವಾ ನ್ವಿತ ಶಾಸಕರುಗಳಿಗೆ,ವಿಜಯನಗರ ಜಿಲ್ಲೆಯ ಮತ್ತು ನಾಡಿನ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಅನಂತ ಅನಂತ ಧನ್ಯವಾದಗಳು.

 

 

ತಮ್ಮ ನಿರಂತರ ಪ್ರಯತ್ನ ಮತ್ತು ಪರಿಶ್ರಮದಿಂದ ತಮ್ಮನ್ನು ನಂಬಿದ ಸರ್ಕಾರಿ ನೌಕರರ ಹಿತ ಕಾಪಾಡಿ ವೇತನ ಆಯೋಗ ರಚಿಸಲು ರಾಜ್ಯ ಸರ್ಕಾರದ ಮನವೊಲಿಸುವಲ್ಲಿ ಯಶಸ್ವಿಯಾದ ಕ್ರಿಯಾಶೀಲ ಹೆಮ್ಮೆಯ ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ಮತ್ತು ಕೇಂದ್ರ ಸಂಘದ ಸರ್ವ ಪದಾಧಿಕಾರಿಗಳಿಗೆ,ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳಿಗೆ,ಹಾಗೂ ಸರ್ವ ಪದಾಧಿಕಾರಿ ಗಳಿಗೆ ರಾಜ್ಯದ ಸಮಸ್ತ ಸರ್ಕಾರಿ ನೌಕರರು, ನಿವೃತ್ತ ನೌಕರರು ಮತ್ತು ಅವರ ಕುಟುಂಭಸ್ತರ ಪರವಾಗಿ ಹಾರ್ಧಿಕ ಅಭಿನಂದನೆಗಳು

ಜೀ,ಮಲ್ಲಿಕಾರ್ಜುನ ಗೌಡ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ವಿಜಯನಗರ ಜಿಲ್ಲಾ ಘಟಕ ಹೊಸಪೇಟೆ       ಕಡ್ಲಿ,ವೀರಭದ್ರೇಶ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹೆಗಡಿಯಾಳ್ ಜಿಲ್ಲಾ ಖಜಾಂಚಿ ಎಸ್, ಬಸವರಾಜ ಜಿಲ್ಲಾ ರಾಜ್ಯ ಪರಿಷತ್ ಸದಸ್ಯರು ವಿಜಯನಗರ ಜಿಲ್ಲಾ ಘಟಕದ ಸರ್ವ ಪದಾಧಿಕಾರಿಗಳು,ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಮತ್ತು ಹಡಗಲಿ ತಾಲೂಕಿನ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು*

ನಮ್ಮ ಸಂಘ ನಮ್ಮ ಹೆಮ್ಮೆ ಅನಂತ ಅನಂತ ಧನ್ಯವಾದಗಳು


Google News

 

 

WhatsApp Group Join Now
Telegram Group Join Now
Suddi Sante Desk