ವಿಕೇಂದ್ರೀಕರ ಹರಿಕಾರ ಅಬ್ದುಲ್ ನಜೀರ್ ಸಾಬ್ ರವರ 91ನೇ ಜನ್ಮ ದಿನಾಚರಣೆ – ANSSIRD ಸಂಸ್ಥೆಯಲ್ಲಿ ನಿರ್ದೇಶಕಿ ಲಕ್ಷ್ಮೀಪ್ರಿಯಾ ನೇತ್ರತ್ವದಲ್ಲಿ ನಡೆಯಿತು ಅರ್ಥಪೂರ್ಣ ಕಾರ್ಯಕ್ರಮ ಸಾಕ್ಷಿಯಾದ್ರು ಸಂಸ್ಥೆಯ ಅಧಿಕಾರಿಗಳು ಸಿಬ್ಬಂದಿಗಳು…..

Suddi Sante Desk
ವಿಕೇಂದ್ರೀಕರ ಹರಿಕಾರ ಅಬ್ದುಲ್ ನಜೀರ್ ಸಾಬ್ ರವರ 91ನೇ ಜನ್ಮ ದಿನಾಚರಣೆ – ANSSIRD ಸಂಸ್ಥೆಯಲ್ಲಿ ನಿರ್ದೇಶಕಿ ಲಕ್ಷ್ಮೀಪ್ರಿಯಾ ನೇತ್ರತ್ವದಲ್ಲಿ ನಡೆಯಿತು ಅರ್ಥಪೂರ್ಣ ಕಾರ್ಯಕ್ರಮ ಸಾಕ್ಷಿಯಾದ್ರು ಸಂಸ್ಥೆಯ ಅಧಿಕಾರಿಗಳು ಸಿಬ್ಬಂದಿಗಳು…..

ಮೈಸೂರು

ವಿಕೇಂದ್ರೀಕರ ಹರಿಕಾರ ಅಬ್ದುಲ್ ನಜೀರ್ ಸಾಬ್ ರವರ 91ನೇ ಜನ್ಮ ದಿನಾಚರಣೆ – ANSSIRD ಸಂಸ್ಥೆಯಲ್ಲಿ ನಿರ್ದೇಶಕಿ ಲಕ್ಷ್ಮೀಪ್ರಿಯಾ ನೇತ್ರತ್ವ ದಲ್ಲಿ ನಡೆಯಿತು ಅರ್ಥಪೂರ್ಣ ಕಾರ್ಯಕ್ರಮ ಸಾಕ್ಷಿಯಾದ್ರು ಸಂಸ್ಥೆಯ ಅಧಿಕಾರಿಗಳು ಸಿಬ್ಬಂದಿ ಗಳು ಹೌದು ವಿಕೇಂದ್ರೀಕರಣದ ಹರಿಕಾರ ಅಬ್ದುಲ್‌ ನಜೀರ್‌ ಸಾಬ್‌ ರವರ 91ನೇ ವರ್ಷದ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಸುದ್ದಿ ಸಂತೆ ನ್ಯೂಸ್ ಮೈಸೂರು…..

ಹೌದು ಮೈಸೂರಿನ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಸಂಸ್ಥೆಯಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಜನ್ಮ ದಿನಾಚರಣೆ ಹಿನ್ನಲೆ ಯಲ್ಲಿ ಸಂಸ್ಥೆಯಲ್ಲಿ ಅರ್ಥೂಪೂರ್ಣ ಕಾರ್ಯ ಕ್ರಮಗಳನ್ನು ಮಾಡಲಾಯಿತು.

ಮೈಸೂರಿನ ಈ ಒಂದು ಸಂಸ್ಥೆಯಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶ್ರೀಮತಿ ಕೆ.ಲಕ್ಷ್ಮೀಪ್ರಿಯಾ ರವರು ನಜೀರ್‌ ಸಾಬ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಈ ಒಂದು ಸಂದರ್ಭದಲ್ಲಿ ಬೋಧಕರು, ಅಧಿಕಾ ರಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಮೈಸೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.