CM ರನ್ನು ಭೇಟಿಯಾದ 7ನೇ ವೇತನ ಆಯೋಗದ ಟೀಮ್ – ಅಧ್ಯಕ್ಷ ಸುಧಾಕರ ರಾವ್ ನೇತೃತ್ವದಲ್ಲಿ ಭೇಟಿ ಯಾದ ಸಮಿತಿ…..

Suddi Sante Desk
CM ರನ್ನು ಭೇಟಿಯಾದ 7ನೇ ವೇತನ ಆಯೋಗದ ಟೀಮ್ – ಅಧ್ಯಕ್ಷ ಸುಧಾಕರ ರಾವ್ ನೇತೃತ್ವದಲ್ಲಿ ಭೇಟಿ ಯಾದ ಸಮಿತಿ…..

ಬೆಂಗಳೂರು

7 ನೇ ವೇತನ ಪರಿಷ್ಕರಣೆ ಆಯೋಗದ ಅಧ್ಯಕ್ಷ ಡಾ ಸುಧಾಕರ ರಾವ್ ಅವರು  ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಸರ್ಕಾರದ ಆದೇಶದ ಬಳಿಕ ಸರ್ವ ಸದಸ್ಯ ರೊಂದಿಗೆ ಭೇಟಿಯಾದ ನೂತನ ಅಧ್ಯಕ್ಷರು ಮುಖ್ಯಮಂತ್ರಿ ಅವರಿಗೆ ಧನ್ಯವಾದಗಳನ್ನು ಹೇಳಿದರು ಇದೇ ವೇಳೆ ಕೆಲ ಸಮಯ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಯನ್ನು ಮಾಡಿದರು.

ಆಯೋಗದ ಸದಸ್ಯರು ಹಾಗೂ ಮುಖ್ಯಮಂತ್ರಿ ಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.