KAT ನಲ್ಲಿ ಗೆಲುವು ಕಂಡ DDPI ಅವಧಿಗೂ ಮುನ್ನವೇ ವರ್ಗಾವಣೆ ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗಿದ್ದ ಉಪ ನಿರ್ದೇಶಕರು…..

Suddi Sante Desk

ಬೆಂಗಳೂರು –

ಅವಧಿಗೂ ಮುನ್ನವೇ ವರ್ಗಾವಣೆಯಾಗಿದ್ದ ಮಧುಗಿರಿಯ DDPI ಯಾಗಿದ್ದ ಎಂ.ರೇವಣ್ಣಸಿದ್ದಪ್ಪ ಉಪ ನಿರ್ದೇಶಕರು ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿದ್ದ ಇವರನ್ನು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯ ಸರ್ಕಾರ ಬೆಂಗಳೂರು ಇವರು ಅವಧಿ ಪೂರ್ಣ ವರ್ಗಾವಣೆ ಯಾಗದೆ ಆಗಸ್ಟ್ 2021 ರಲ್ಲಿ ವರ್ಗಾವಣೆ ಮಾಡಿದ್ದರು

ಈ ಒಂದು ವರ್ಗಾವಣೆಯ ಕಾರಣ ದಿಂದ ರೇವಣ್ಣ ಸಿದ್ದಪ್ಪ ಉಪ ನಿರ್ದೇಶಕರು ಸದರಿ ಅವಧಿ ಪೂರ್ಣ ವರ್ಗಾವಣೆ ಯನ್ನು ಪ್ರಶ್ನಿಸಿ ಕೆ ಎಟಿ ನ್ಯಾಯಾಲಯ ಮತ್ತು ಉಚ್ಛ ನ್ಯಾಯಾಲಯ ದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದ ಕಾರಣ ದಿಂದ ಕೆ ಎ ಟಿ ನ್ಯಾಯಾಲಯ ದಲ್ಲಿ ಉಚ್ಛ ನ್ಯಾಯಾಲಯದಲ್ಲಿ ಬೆಂಗಳೂರು ಸಂವಿಧಾನ ದ ಚೌಕಟ್ಟಿನಲ್ಲಿ ನಲ್ಲಿ ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಯ ವರ್ಗಾವಣೆ ಯು ಸೂಕ್ತ ದಾಯಕ ವರ್ಗಾವಣೆ ಯಾಗಿರುವುದಿಲ್ಲ ಎಂದು ಮರು ಸ್ಥಳ ನಿಯುಕ್ತಿ ಕಲ್ಪಿಸಿ ಆದೇಶವನ್ನು ಮಾಡಲಾಗಿದೆ ಕರ್ನಾಟಕ ಸರ್ಕಾರ ವಿಳಂಬವಾದರೂ ಸಹ ಮರು ವರ್ಗಾವಣೆ ಆದೇಶ ಮಾಡಲಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.