ಹುಬ್ಬಳ್ಳಿಗೆ ಆಗಮಿಸಿದ ರಾಜ್ಯಪಾಲರು ಕೇಂದ್ರ ಸಚಿವರು,ರಾಜ್ಯದ ಸಚಿವರಿಂದ ಸ್ವಾಗತ……

Suddi Sante Desk
ಹುಬ್ಬಳ್ಳಿಗೆ ಆಗಮಿಸಿದ ರಾಜ್ಯಪಾಲರು ಕೇಂದ್ರ ಸಚಿವರು,ರಾಜ್ಯದ ಸಚಿವರಿಂದ ಸ್ವಾಗತ……

ಹುಬ್ಬಳ್ಳಿ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹುಬ್ಬಳ್ಳಿ ಗೆ ಆಗಮಿಸಿದ್ದಾರೆ.ಹೌದು ರಾಷ್ಟ್ರೀಯ ಯುವ ಜನೋತ್ಸವದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿ ಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು‌.ನಗರಕ್ಕೆ ಆಗಮಿಸಿದ ರಾಜ್ಯಪಾಲರನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಸ್ವಾಗತಿಸಿದರು.

ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವೇದಿಕೆ ಹಂಚಿಕೊಳ್ಳಲಿರುವ ರಾಜ್ಯಪಾಲರು.ಹೀಗಾಗಿ ಮುಂಚಿತವಾಗಿ ನಗರಕ್ಕೆ ರಾಜ್ಯಪಾಲರು ಆಗಮಿ ಸಿದ್ದಾರೆ.ಸಚಿವರು ಸೇರಿದಂತೆ ಹಲವರು ಇವರನ್ನು ಬರಮಾಡಿಕೊಂಡರು.

 

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.