ರಾಜ್ಯದಲ್ಲಿ ಮೂರು ಸಾವಿರ ಗಡಿಗೆ ಬಂದ ಕರೋನ ಪಾಸಿಟಿವ್ ದಯಮಾಡಿ ಹುಷಾರಾಗಿರಿ ಕಾಳಜಿ ವಹಿಸಿ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನ ಮಹಾ ಮಾರಿ ಕಡಿಮೆಯಾಗುತ್ತಿದೆ. ಲಾಕ್ ಡೌನ್ ಸಡಿಲಿಕೆ ಯ ನಂತರವೂ ಕೂಡಾ ಮಹಾಮಾರಿ ಆರ್ಭಟ ತಗ್ಗುತ್ತಿದ್ದು ಇದಕ್ಕೆ ಇವತ್ತಿನ ಅಂಕಿ ಸಂಖ್ಯೆ ಗಳೇ ಸಾಕ್ಷಿ ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 3709 ಹೊಸ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು ಇನ್ನೂ ರಾಜ್ಯದಲ್ಲಿ ಒಂದೇ ದಿನ 8111 ಜನರು ಗುಣಮುಖ ರಾಗಿ ಡಿಸ್ ಚಾರ್ಜ್ ಆಗಿದ್ದು ಇನ್ನೂ 139 ಜನರು ರಾಜ್ಯದಲ್ಲಿ ನಿಧನರಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.