This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

ಧಾರವಾಡ

ಕಲ್ಲು ಎತ್ತಿ ಹಾಕಿ ಕೇರಂ ಬೋಡ್೯ ಒಡೆಸಿ ದರ್ಪ ತೋರಿದ ಪೊಲೀಸ್ ಅಧಿಕಾರಿ ಮಾಡೊಕೆ ಸಾಕಷ್ಟು ಕೆಲಸಗಳಿವೆ ಎಂದ ಸಾರ್ವಜನಿಕರು…..

ಕಲ್ಲು ಎತ್ತಿ ಹಾಕಿ ಕೇರಂ ಬೋಡ್೯ ಒಡೆಸಿ ದರ್ಪ ತೋರಿದ ಪೊಲೀಸ್ ಅಧಿಕಾರಿ ಮಾಡೊಕೆ ಸಾಕಷ್ಟು ಕೆಲಸಗಳಿವೆ ಎಂದ ಸಾರ್ವಜನಿಕರು…..
WhatsApp Group Join Now
Telegram Group Join Now

ಹುಬ್ಬಳ್ಳಿ

ಕಲ್ಲು ಎತ್ತಿ ಹಾಕಿ ಕೇರಂ ಬೋಡ್೯ ಒಡೆಸಿ ದರ್ಪ ತೋರಿದ ಪೊಲೀಸ್ ಅಧಿಕಾರಿ ಮಾಡೊಕೆ ಸಾಕಷ್ಟು ಕೆಲಸಗಳಿವೆ ಎಂದ ಸಾರ್ವಜನಿಕರು ಹೌದು ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆ ಯಲ್ಲಿ ಕೆಲವೊಬ್ಬರಿಗೆ ರಾತ್ರಿಯಾಗುತ್ತಿದ್ದಂತೆ ಮೈಮೇಲೆ ದೇವರು ಬಂದಂತೆ ವರ್ತಿಸತಾರಂತೆ. ಹೌದು ಇಲ್ಲೋಬ್ಬ ಗ್ರಾಮೀಣ ಠಾಣೆಯ ASI ಮೀಸೆ ಮಾವ ಅಂತಾ ಪ್ರಸಿದ್ದಿ ಪಡೆದಿರುವ ರಮೇಶ ಬದ್ರಾಪುರ ರಾತ್ರಿ ಪಾಳೆಯದಲ್ಲಿ ದರ್ಪ ತೋರಿದ್ದಾರೆ.

ನೈಟ್ ರೌಂಡ್ಸ್ ಗೆಂದು ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮಕ್ಕೆ ಹೋಗಿ ಅಲ್ಲಿ ದೇವಸ್ಥಾ ನವೊಂದರಲ್ಲಿ ಕೇರಂ ಆಡುತ್ತಿದ್ದ ಯುವಕರ ಕೈಯಿಂದಲೇ ಕಲ್ಲು ಎತ್ತಿ ಹಾಕಿ ಕೇರಂ ಒಡೆಸಿದ ಘಟನೆ ನಡೆದಿದೆ.ಈ ಕೇರಂನ ಮೊದಲು ಒಡಿರಿ ನಾನೇ ನಾಳೆ ಹೊಸದೊಂದು ಕೊಡಿಸ್ತೀನಿ ಒಡಿರಿಲೇ ಎಂದು ಒಡಿಸಿ ಹಾಕಿ ಧರ್ಪ ಮೆರೆದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಏನ್ರೀ ಸ್ವಾಮಿ ನಿಮ್ಮ ನಡೆ ಇದು ಮಾಡೋ ಕೆಲಸಾನೇ ನಿಮ್ಮ ಠಾಣಾ ವ್ಯಾಪ್ತಿಯಲ್ಲಿ ಸಾಕಷ್ಡಿವೆ ಅದನ್ನು ಬಿಟ್ಟು ದೇವಸ್ಥಾನದಲ್ಲಿ ಕೇರಂ ಆಡುವ ವರ ಮೇಲೆ ಏಕ್ರೀ ನಿಮ್ಮ ಈ ಧರ್ಪ…ನೀವು ಹೋದ ಜಾಗದ ಒಂದೇ ಒಂದಿಷ್ಟು ದೂರ ಹೋಗಿದ್ದರೆ ಕತ್ತಲಲ್ಲಿ ದೀಪದ ಆಟ ನಡಿತಿದೆ. ಅದನ್ನಾದರೂ ಹೋಗಿ ರೇಡ್ ಮಾಡಬಾರದಾ ಸ್ವಾಮೀ.

 

ಅಂತಹ ಕೆಲಸ ಮಾಡಿದ್ದರೆ ನಿಮ್ಮ ಸಾಹೇಬ್ರಾ ದರೂ ಖುಷಿ ಪಡತಿದ್ದರು ಎಂಬ ಮಾತುಗಳು ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ಗಳು ವೈರಲ್ ಆಗಿವೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

 


Google News

 

 

WhatsApp Group Join Now
Telegram Group Join Now
Suddi Sante Desk