ವಿಜಯೋತ್ಸವ ಆಚರಣೆ ಮಾಡಿದ ರಾಜ್ಯ ಸರ್ಕಾರ – ಸಿಹಿ ಹಂಚಿ ಸಂಭ್ರಮಿಸಿದ ನೌಕರರು…..

Suddi Sante Desk
ವಿಜಯೋತ್ಸವ ಆಚರಣೆ ಮಾಡಿದ ರಾಜ್ಯ ಸರ್ಕಾರ – ಸಿಹಿ ಹಂಚಿ ಸಂಭ್ರಮಿಸಿದ ನೌಕರರು…..

ಬೆಂಗಳೂರು

ರಾಜ್ಯ‌ ಸರ್ಕಾರದಿಂದ ಸರ್ಕಾರಿ ನೌಕರರಿಗೆ 17% ಸಂಬಳ ಹೆಚ್ಚಳ‌ ದೊಂದಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವ ಕುರಿತು ಸಮಿತಿ ರಚನೆಯನ್ನು ಮಾಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರಿ ನೌಕರರು ವಿಜಯೋತ್ಸವ ಆಚರಣೆ ಮಾಡಿದರು

ಯಾದಗಿರಿ ಸೇರಿದಂತೆ ರಾಜ್ಯದ ಹಲವೆಡೆ ಸರ್ಕಾರಿ ನೌಕರರಿಂದ ಸಂಭ್ರಮಾಚರಣೆ ವಿಜ ಯೋತ್ಸವನ್ನು ಮಾಡಲಾಯಿತು ನೌಕರರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದು ಕಂಡು ಬಂದಿತು.

ಜಿಲ್ಲಾಧಿಕಾರಿ ಕಚೇರಿ‌ ಎದುರು ಸಿಹಿ ಹಂಚಿ‌ ಸಂಭ್ರಮಾಚರಣೆ ಮಾಡಿದರು ಪರಸ್ಪರ ಸಿಹಿ ಹಂಚಿ‌ ಸಂಭ್ರಮಿಸಿದರು ರಾಜ್ಯದ ಸರ್ಕಾರಿ ನೌಕರರು.

ಇನ್ನೂ ಇದರೊಂದಿಗೆ ರಾಜ್ಯದ ಹಲವೆಡೆ ವಿಜಯೋತ್ಸವ ಆಚರಣೆ ಮಾಡಿದ್ದು ಕಂಡು ಬಂದಿತು.ರಾಜ್ಯದ ಸರ್ಕಾರದ ಈ ಒಂದು ನಿರ್ಧಾರವನ್ನು ಸ್ವಾಗತಿಸಿ ವಿಜಯೋತ್ಸವವನ್ನು ನೌಕರರು ಆಚರಣೆ ಮಾಡಿದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.