ಮುಖ್ಶ ಶಿಕ್ಷಕ ಅಮಾನತು ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ – ಊಟ ತಿಂಡಿ ಬಿಟ್ಟು ಪ್ರತಿಭಟನೆಗೆ ಮಾಡಿದ ವಿದ್ಯಾರ್ಥಿಗಳು…..ಗಳು

Suddi Sante Desk
ಮುಖ್ಶ ಶಿಕ್ಷಕ ಅಮಾನತು ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ – ಊಟ ತಿಂಡಿ ಬಿಟ್ಟು ಪ್ರತಿಭಟನೆಗೆ ಮಾಡಿದ ವಿದ್ಯಾರ್ಥಿಗಳು…..ಗಳು

ಯಾದಗಿರಿ

ಶಿಕ್ಷಕರೊಬ್ಬರ ಅಮಾನತು ಖಂಡಿಸಿ ಊಟ ತಿಂಡಿ ಬಿಟ್ಟು ವಿದ್ಯಾರ್ಥಿ ಗಳು ಪ್ರತಿಭಟನೆಗೆ ಮಾಡಿದ ಘಟನೆ ಯಾದಗಿರಿ ಯಲ್ಲಿ ನಡೆದಿದೆ ಹೌದು ನೆಚ್ಚಿನ ಶಿಕ್ಷಕ ಕನಕಪ್ಪ ಅವರನ್ನು ಅಮಾನತು ಮಾಡಿರುವುದನ್ನು ಖಂಡಿಸಿ ನೆಚ್ಚಿನ ಶಿಕ್ಷಕನ ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಊಟ ಬಿಟ್ಟು ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು

ಯಾದಗಿರಿ ತಾಲೂಕಿನ ವೆಂಕಟೇಶ್ವರ ನಗರದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಕನಕಪ್ಪ ಅವರನ್ನು ಅಧಿಕಾರಿ ಗಳು ಅಮಾನತು ಮಾಡಿದ್ದರು.ಇದನ್ನು ಖಂಡಿಸಿ ಯಾದಗಿರಿ ನಗರದ ಡಿಡಿಪಿಐ ಕಚೇರಿ ಮುಂದೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ಮಾಡಿದರು ವಿದ್ಯಾರ್ಥಿಗಳ ಪಾಲಿಗೆ ಬಹು ನೆಚ್ಚಿನ ಶಿಕ್ಷಕನಾಗಿದ್ದವರನ್ನು ಅಮಾನತು ಮಾಡಿದಕ್ಕೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದರು.

ಸುದ್ದಿ ಸಂತೆ ನ್ಯೂಸ್ ಯಾದಗಿರಿ ‌…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.