ಶೌಚಾಲಯ ಸ್ವಚ್ಚತೆ ಮಾಡಿದ ವಿದ್ಯಾರ್ಥಿಗಳು – ಶಿಕ್ಷಣ ಸಚಿವರ ಎಚ್ಚರಿಕೆಯ ನಡುವೆ ರಾಜ್ಯದಲ್ಲಿ ನಿಲ್ಲದ ಕಾರ್ಯಗಳು…..

Suddi Sante Desk
ಶೌಚಾಲಯ ಸ್ವಚ್ಚತೆ ಮಾಡಿದ ವಿದ್ಯಾರ್ಥಿಗಳು – ಶಿಕ್ಷಣ ಸಚಿವರ ಎಚ್ಚರಿಕೆಯ ನಡುವೆ ರಾಜ್ಯದಲ್ಲಿ ನಿಲ್ಲದ ಕಾರ್ಯಗಳು…..

ಬೆಂಗಳೂರು

ಶಿಕ್ಷಣ ಸಚಿವರ ಎಚ್ಚರಿಕೆಯ ನಡುವೆಯೂ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಖಳಿಂದ ಶೌಚಾಲಯ ಸ್ವಚ್ಚತೆ ಗೊಳಿಸುವ ಕಾರ್ಯ ನಿಲ್ಲುತ್ತಿಲ್ಲ ಹೌದು ಮುಖ್ಯ ಶಿಕ್ಷಕಿ ಮಕ್ಕಳಿಂದ ಟಾಯ್ಲೆಟ್​ ಕ್ಲೀನ್​ ಮಾಡಿಸಿರುವಂತಹ ಘಟನೆ ನಗರದ ಅತ್ತಿಗುಪ್ಪೆಯ ಸರ್ಕಾರಿ ಶಾಲೆವೊಂ ದರಲ್ಲಿ ನಡೆದಿದೆ.

ಟಾಯ್ಲೆಟ್ ಮಾತ್ರವಲ್ಲದೇ ತಮ್ಮ ಸ್ಕೂಟಿಯನ್ನು ಹೆಚ್​ಎಂ ಕ್ಲೀನ್​ ಮಾಡಿಸಿದ್ದಾರೆ.ಮಕ್ಕಳು ಟಾಯ್ಲೆಟ್ ಮತ್ತು ಸ್ಕೂಟಿ ಕ್ಲೀನ್ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಸದ್ಯ ಶಾಲಾ ಆಡಳಿತ ಮಂಡಳಿಯ ವಿರುದ್ಧ ಪೋಷಕರು ಗರಂ ಆಗಿದ್ದು ಮೇಲಾಧಿಕಾರಿಗಳು ಯಾವ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬೊಂದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…….

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.