ಶಿಕ್ಷಣ ಸಚಿವರನ್ನು ಬೇಟಿಯಾದ ರಾಜ್ಯ ಸರ್ಕಾರಿ ನೌಕರರ ಸಂಘದ ಟೀಮ್ – ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿ ರಾಜ್ಯದ ಶಿಕ್ಷಕರ ಸಮಸ್ಯೆಗಳ ಕುರಿತು ಒತ್ತಾಯಿಸಿದ ಷಡಾಕ್ಷರಿ ನೇತ್ರತ್ವದಲ್ಲಿನ ನಿಯೋಗ…..

Suddi Sante Desk
ಶಿಕ್ಷಣ ಸಚಿವರನ್ನು ಬೇಟಿಯಾದ ರಾಜ್ಯ ಸರ್ಕಾರಿ ನೌಕರರ ಸಂಘದ ಟೀಮ್ – ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿ ರಾಜ್ಯದ ಶಿಕ್ಷಕರ ಸಮಸ್ಯೆಗಳ ಕುರಿತು ಒತ್ತಾಯಿಸಿದ ಷಡಾಕ್ಷರಿ ನೇತ್ರತ್ವದಲ್ಲಿನ ನಿಯೋಗ…..

ಬೆಂಗಳೂರು

ಹೌದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನೂತನ ಸಚಿವ  ಮಧು ಬಂಗಾರಪ್ಪರವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಟೀಮ್ ನವರು ಭೇಟಿಯಾಗಿ ಸಂಘದ ವತಿ ಯಿಂದ ಅಭಿನಂದನೆ ಗಳನ್ನು ಸಲ್ಲಿಸಲಾಯಿತು

ಸಂಘದ ರಾಜ್ಯಾಧ್ಯಕ್ಷರಾದ  ಸಿ.ಎಸ್.ಷಡಾಕ್ಷರಿ ರವರ ನೇತೃತ್ವದಲ್ಲಿ ಸಚಿವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು.ಇದೇ ವೇಳೆ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು

ಇನ್ನೂ ಇದೇ ವೇಳೆ ಶಿಕ್ಷಕರ ವರ್ಗಾವಣೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ ಸರಳವಾಗಿ ನಡೆಸುವಂತೆ ನೂತನ ಸಚಿವರಿಗೆ ಕೋರಲಾಯಿತು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.