ಶಾಸಕ ರೇಣುಕಾಚಾರ್ಯ ರಿಗೆ ಕೈ ತುತ್ತು ತಿನಿಸಿದ ಮಹಿಳೆಯರು – ಸಹೋದರನ ಮಗನ ಸಾವಿನಿಂದಾಗಿ ಊಟ ಮಾಡದೆ ಉಪವಾಸದಲ್ಲಿದ್ದ ಶಾಸಕರಿಗೆ ಊಟ ಮಾಡಿಸಿದ ಮಹಿಳೆಯರು…..

Suddi Sante Desk
ಶಾಸಕ ರೇಣುಕಾಚಾರ್ಯ ರಿಗೆ ಕೈ ತುತ್ತು ತಿನಿಸಿದ ಮಹಿಳೆಯರು – ಸಹೋದರನ ಮಗನ ಸಾವಿನಿಂದಾಗಿ ಊಟ ಮಾಡದೆ ಉಪವಾಸದಲ್ಲಿದ್ದ ಶಾಸಕರಿಗೆ ಊಟ ಮಾಡಿಸಿದ ಮಹಿಳೆಯರು…..

ದಾವಣಗೆರೆ

 

ಶಾಸಕ ರೇಣುಕಾಚಾರ್ಯ ರಿಗೆ ಕೈ ತುತ್ತು ತಿನಿಸಿದ ಮಹಿಳೆಯರು – ಸಹೋದರನ ಮಗನ ಸಾವಿನಿಂ ದಾಗಿ ಊಟ ಮಾಡದೆ ಉಪವಾಸದಲ್ಲಿದ್ದ ಶಾಸಕರಿಗೆ ಊಟ ಮಾಡಿಸಿದ ಮಹಿಳೆಯರು ಹೌದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯರಿಗೆ ತುತ್ತು ತಿನ್ನಿಸಿದ್ದಾರೆ ಮಾತೆಯರು.

ತುತ್ತು ತಿನ್ನಿಸಿದ ಮಾದೇಹಳ್ಳಿ ಗ್ರಾಮದ ಮಹಿಳೆಯರು.ತಮ್ಮನ ಮಗ ಚಂದ್ರುವಿನ ಸಾವಿ ನಿಂದ ಆತಂಕಕ್ಕೆ ಒಳಗಾಗಿರುವ ರೇಣುಕಾ ಚಾರ್ಯ ಕುಟುಂಬ.ಮನೆಗೆ ಆಗಮಿಸಿ ಶಾಸಕರು ಹಾಗೂ ಕುಟುಂಬಸ್ಥರಿಗೆ ಸಾಂತ್ವ ನ ಹೇಳಿದರು ವಿವಿಧ ಗ್ರಾಮದ ಮುಖಂಡರು.

ಶಾಸಕರಿಗಾಗೀ ಇಡ್ಲೀ,ಪಡ್ಡು,ರೊಟ್ಟಿ,ಗಿಣ್ಣ ಮಾಡಿ ಕೊಂಡು ಬಂದಿದ್ದರು ಮಹಿಳೆಯರು. ಮಾತೆ ಯರಿಂದ ತುತ್ತು ತಿಂದು ಮಹಿಳೆಯರಿಗೆ ನಮಸ್ಕ ರಿಸಿದ ಶಾಸಕ ರೇಣುಕಾಚಾರ್ಯ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.