ಧಾರವಾಡದಲ್ಲಿ ಸಂಚಾರಿ ಪೊಲೀಸರಿಂದ ಅಕ್ರಮ ಹಣ ವಸೂಲಿ – ಬಹಿರಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದು ಪೋಸ್ಟ್ ಮಾಡಿದ ಸಂಜೀವ ಹಿರೇಮಠ ಇದೇನಿದು ಪೊಲೀಸ್ ಆಯುಕ್ತರೇ…..

Suddi Sante Desk
ಧಾರವಾಡದಲ್ಲಿ ಸಂಚಾರಿ ಪೊಲೀಸರಿಂದ ಅಕ್ರಮ ಹಣ ವಸೂಲಿ – ಬಹಿರಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದು ಪೋಸ್ಟ್ ಮಾಡಿದ ಸಂಜೀವ ಹಿರೇಮಠ ಇದೇನಿದು ಪೊಲೀಸ್ ಆಯುಕ್ತರೇ…..

ಧಾರವಾಡ

ಧಾರವಾಡದಲ್ಲಿ ಸಂಚಾರಿ ಪೊಲೀಸರಿಂದ ಅಕ್ರಮ ಹಣ ವಸೂಲಿ – ಬಹಿರಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದು ಪೋಸ್ಟ್ ಮಾಡಿದ ಸಂಜೀವ ಹಿರೇಮಠ ಇದೇನಿದು ಪೊಲೀಸ್ ಆಯುಕ್ತರೇ…..

ಸಾಮಾನ್ಯವಾಗಿ ಪೊಲೀಸರೆಂದರೆ ಹಾಗೆ ಹೀಗೆ ಮಾತನಾಡುವವರು ಇದ್ದೇ ಇರುತ್ತಾರೆ. ಒಳ್ಳೇಯ ದನ್ನು ಮಾಡಿದರು ಒಂದು ಮಾತು ಕೆಟ್ಟದ್ದನ್ನು ಮಾಡಿದರು ಮತ್ತೊಂದು ಹೀಗಿರುವಾಗ ಏನೇ ಮಾಡಿದರು ಏನಾದರು ಪೊಲೀಸರ ಬಗ್ಗೆ ಸಾರ್ವಜನಿಕರು ಹೇಳೆ ಹೇಳುತ್ತಾರೆ.

ಇದೇಲ್ಲದರ ನಡುವೆ ಅದೇಷ್ಟೋ ಪೊಲೀಸ ರೆಂದರೆ ಗೌರವ ಇದ್ದೇ ಇರುತ್ತದೆ ಒಬ್ಬರು ಇಬ್ಬರು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದಾಗಿ ಪೊಲೀಸ್ ಇಲಾಖೆಯ ಎಲ್ಲರೂ ಹೀಗೆ ಅಂತಾ ಮಾತನಾಡಿಕೊಳ್ಳುವರು ಇಂದುಹೆಚ್ಚಾಗಿರುವಾಗ ಧಾರವಾಡ ಸಂಚಾರಿ ಪೊಲೀಸರ ಬಗ್ಗೆ ಸಾರ್ವ ಜನಿಕರೊಬ್ಬರು ಬಹಿರಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಹೌದು ಅಕ್ರಮವಾಗಿ ಹಣವನ್ನು ವಸೂಲಿ ಮಾಡುತ್ತಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.ಸಂಜೀವ ಹಿರೇಮಠ ಎಂಬುವರು ಈ ಒಂದು ಕುರಿತಂತೆ ತಮ್ಮ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

 

ಧಾರವಾಡ ಒಲ್ಡ್ ಎಸ್ಪಿ ಆಫೀಸ್ ಸರ್ಕಲ್ ನಲ್ಲಿ ಟ್ರಾಫಿಕ್ ಪೊಲೀಸರು ಅಕ್ರಮ ವಾಗಿ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದು ಈ ಒಂದು ಪೋಸ್ಟ್ ಗೆ ಸಾರ್ವಜನಿ ಕರು ಕೂಡಾ ಧ್ವನಿಗೂಡಿಸಿದ್ದು ಬಹಿರಂಗವಾಗಿ ಹೀಗೆ ಬರೆದಿರುವ ವಿಚಾರ ದೊಡ್ಡ ಪ್ರಮಾಣದ ಚರ್ಚೆಗೆ ವೇದಿಕೆಯಾಗಿದ್ದು

ಈಗಷ್ಟೇ ಠಾಣೆಯ ಇನ್ಸಪೇಕ್ಟರ್ ಆಗಿ ಅಧಿಕಾ ರವನ್ನು ವಹಿಸಿಕೊಂಡಿರುವ ಶ್ರೀನಿವಾಸ ಮೇಟಿ ಯವರು ಖಡಕ್ ಅಧಿಕಾರಿಯಾಗಿದ್ದು ಈ ಕೂಡಲೇ ಸಾರ್ವಜನಿಕರೊಬ್ಬರು ಹೀಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದಿದ್ದು ಇದನ್ನು ಗಂಭೀರವಾಗಿ ತಗೆದುಕೊಂಡು ಪರಿಶೀ ಲಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳುವುದು ಅವಶ್ಯಕವಿದೆ

ಖಡಕ್ ಪೊಲೀಸ್ ಆಯುಕ್ತರಾಗಿರುವ ರೇಣುಕಾ ಸುಕುಮಾರ ಅವರೇ ಇದನ್ನು ನೀವು ಕೂಡಾ ಒಮ್ಮೆ ವಿಚಾರಣೆ ಮಾಡಿ ಅಸಮಾಧಾನ ವ್ಯಕ್ತಪಡಿಸಿರುವ ಸಾರ್ವಜನಿಕರಿಗೆ ನ್ಯಾಯ ನೀಡಿ ಇಲ್ಲವಾದರೆ ಸುದ್ದಿ ಸಂತೆ ಸೂಕ್ತವಾದ ದಾಖಲೆ ಗಳೊಂದಿಗೆ ವಸೂಲಿ ಮಾಡಿರುವ ಪೊಲೀಸರ ಮಾಹಿತಿಯನ್ನು ದಾಖಲೆಗಳ ಸಮೇತ ಬಿಚ್ಚಿಡಲಿದೆ

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.