This is the title of the web page
This is the title of the web page

Live Stream

[ytplayer id=’1198′]

March 2025
T F S S M T W
 12345
6789101112
13141516171819
20212223242526
2728293031  

| Latest Version 8.0.1 |

ಧಾರವಾಡ

ರಾಮ ನಮೋ ಶ್ರೀ ಕೃಷ್ಣ ನಮೋ ಎಂದು ಹಾಡು ಹೇಳುತ್ತಾ ಭಜನೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಹಾಡಿನೊಂದಿಗೆ ಭಜನೆ ಮಾಡುತ್ತಾ ರಾಮನನ್ನು ನೆನೆದ ಕೇಂದ್ರ ಸಚಿವರು…..

ರಾಮ ನಮೋ ಶ್ರೀ ಕೃಷ್ಣ ನಮೋ ಎಂದು ಹಾಡು ಹೇಳುತ್ತಾ ಭಜನೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಹಾಡಿನೊಂದಿಗೆ ಭಜನೆ ಮಾಡುತ್ತಾ ರಾಮನನ್ನು ನೆನೆದ ಕೇಂದ್ರ ಸಚಿವರು…..
WhatsApp Group Join Now
Telegram Group Join Now

ಧಾರವಾಡ

ರಾಮ ನಮೋ ಶ್ರೀ ಕೃಷ್ಣ ನಮೋ ಎಂದು ಹಾಡು ಹೇಳುತ್ತಾ ಭಜನೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಬಿಡುವಿಲ್ಲದ ಕೆಲಸ ಕಾರ್ಯ ಗಳ ನಡುವೆಯೂ ಹಾಡಿನೊಂದಿಗೆ ಭಜನೆ ಮಾಡುತ್ತಾ ರಾಮನನ್ನು ನೆನೆದ ಕೇಂದ್ರ ಸಚಿವರು

ಹೌದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕ್ಷೇತ್ರಕ್ಕೆ ಬಂದರೆ ಸಾಕು ಬಿಡುವಿಲ್ಲದ ಕಾರ್ಯಕ್ರಮಗಳು. ಬೆಳಿಗ್ಗೆ ಆರಂಭಗೊಂಡರೆ ರಾತ್ರಿಯವರೆಗೆ ಕ್ಷೇತ್ರ ದಲ್ಲಿ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಸುತ್ತಾ ಡಿದ್ದೇ ಸುತ್ತಾಡಿದ್ದು

ಹೀಗೆ ಬಿಡುವಿಲ್ಲದ ಕೆಲಸ ಕಾರ್ಯಗಳ ನಡು ವೆಯೂ ಕೂಡಾ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನಲೆಯಲ್ಲಿ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹಾಡು ಹೇಳುತ್ತಾ ಭಜನೆಯನ್ನು ಮಾಡಿ ರಾಮನನ್ನು ನೆನೆದರು.ಹೌದು ನಗರದ ಹಲವೆಡೆ ಕೇಂದ್ರ ಸಚಿವರು ತಮ್ಮ ಒತ್ತಡದ ಕೆಲಸ ಗಳ ನಡುವೆ ಯೂ ಒಂದಿಷ್ಟು ಬಿಡುವನ್ನು ಮಾಡಿಕೊಂಡು ಈ ಒಂದು ವಿಶೇಷವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು.

ರಾಮ ನಮೋ ರಾಮ ನಮೋ ಶ್ರೀಕೃಷ್ಣ ನಮೋ ಎಂದು ತಾವೇ ಸ್ವತಃ ಹಾಡುಗಳನ್ನು ಹೇಳುತ್ತಾ ಭಜನೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು ಹೀಗೆ ಹಾಡು ಹೇಳುತ್ತಾ ಭಜನೆ ಮಾಡಿದರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು. ಕ್ಷೇತ್ರ ದಲ್ಲಿನ ಒಂದರ ಮೇಲೊಂದರಂತೆ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕೂಡಾ ಭಜನೆ ಮಾಡುತ್ತಾ ಹಾಡು ಹೇಳಿ ಗಮನವವನ್ನು ಸೆಳೆದರು.

ಕೇಂದ್ರ ಸಚಿವರು.ರಾಮ ಮಂದಿರ ಉದ್ಘಾಟನೆ ಹಿನ್ನಲೆ ಈ ಒಂದು ವಿಶೇಷವಾದ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿ ಕಂಡು ಬಂದಿತು.ಪ್ರಧಾನಿ ನರೇಂದ್ರ ಮೋದಿ ಭಜನೆ ಯೊಂದಿಗೆ ಹಾಡು ಹೇಳಲು ಕರೆ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಹಾಡು ಹೇಳುತ್ತಾ ಭಜನೆ ಮಾಡಿದ್ದು ಕಂಡು ಬಂದಿತು.

ರಾಮ ನಮೋ ರಾಮ ನಮೋ ಶ್ರೀ ರಾಮನೋ ಎಂದು ಸ್ವತಃ ಹಾಡು ಹಾಡಿದ ಪ್ರಹ್ಲಾದ್ ಜೋಶಿ ವರೊಂದಿಗೆ ಸಹ ಕಲಾವಿದರು ಕೂಡಾ ಧ್ವನಿ ಗೂಡಿಸಿ ಭಜನೆ ಮಾಡಿದ್ದು ವಿಶೇಷವಾಗಿ ಕಂಡು ಬಂದಿತು.

ಈ ಒಂದು ವಿಡಿಯೋ ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಧೂಳೆಬ್ಬೆಸಿದೆ ಮೊನ್ನೆ ಮೊನ್ನೆಯಷ್ಟೇ ಕಬಡ್ಡಿ ಆಟವಾಡಿ ಗಮನ ಸೆಳೆದಿದ್ದ ಕೇಂದ್ರ ಸಚಿವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk