ಹಿರಿಯ ಪತ್ರಕರ್ತರ ಮುಖಂಡ ಜಿ .ಪ್ರಭಾಕರನ ನಿಧನ – ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಕಂಬನಿ…..

Suddi Sante Desk
ಹಿರಿಯ ಪತ್ರಕರ್ತರ ಮುಖಂಡ ಜಿ .ಪ್ರಭಾಕರನ ನಿಧನ – ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಕಂಬನಿ…..

ಹುಬ್ಬಳ್ಳಿ

ಹಿರಿಯ ಪತ್ರಕರ್ತರ ಮುಖಂಡ ಜಿ .ಪ್ರಭಾಕರನ ನಿಧನ. ಕಾರ್ಯನಿರತ ಪತ್ರಕರ್ತರ ಒಕ್ಕೂಟ ದಿಂದ ಕಂಬನಿ ಹೌದು ಪತ್ರಕರ್ತರ ಸುಖ ದುಃಖ ಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಜೀವ ಇರೋವರೆಗೂ ಹೋರಾಡುತ್ತಾ ಬಂದಂತಹ ದಿ ಹಿಂದು ಪತ್ರಿಕೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾ ಯಿಸುವ ಮುಖಾಂತರ ಜಿ ಪ್ರಭಾಕರನ್ ಅವರು ಜನಪ್ರಿಯವಾಗಿದ್ದರು.

ಕೇರಳದಲ್ಲಿ ಕಳೆದ ಎರಡು ದಿನಗಳ ಹಿಂದೆ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜಿಪ್ರಭಾಕರನ್ ಅವರು ನಿಧನರಾಗಿದ್ದಾರೆ. ಇಂಡಿಯನ್ ಜರ್ನ ಲಿಸ್ಟ್ ಯೂನಿಯನ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿಯಾಗಿ ದೇಶದ ಪತ್ರಿಕಾಸಮೂಹದ ಹಿತಕ್ಕಾಗಿ ಸಲ್ಲಿಸಿದ ಸೇವೆ ಸ್ಮರಣೀಯವಾಗಿದ್ದು. ಅವರ ನಿಧನ ದೇಶದ ಪತ್ರಿಕಾಸಮೂಹಕ್ಕೆ ವಿಶೇಷವಾಗಿ ಯೂನಿಯನ್ ಚಟುವಟಿಕೆಗಳಿಗೆ ತುಂಬಲಾರದ ಹಾನಿಯಾಗಿದೆ.

ಇವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಒಕ್ಕೂಟ ರಾಜ್ಯದ್ಯಕ್ಷರಾದ ಕೆ ಶಾಂತ ಕುಮಾರಿ. ಪ್ರಧಾನ ಕಾರ್ಯದರ್ಶಿ ನಾರಾಯಣ ವೈದ್ಯ. ಹಾಗೂ ಸಮಿತಿಯ ಎಲ್ಲಾ ಪದಾಧಿಕಾ ರಿಗಳು ಸಂತಾಪ ವ್ಯಕ್ತಪಡಿಸುವ ಜೊತೆಗೆ ದೇವರು ಇವರ ಆತ್ಮಕ್ಕೆ ಚಿರಶಾಂತಿ ನೀಡಲಿ.
ಅವರ ಕುಟುಂಬಕ್ಕೆ ದುಃಖವನ್ನು ಬರಿಸುವ ಶಕ್ತಿಯನ್ನ ಭಗವಂತ ನೀಡಲಿ ಎಂದು ಪ್ರಕಟಣೆ ಯಲ್ಲಿ ಕೋರಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ‌….

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.