BEO ಅವರಿಂದ ಶಿಕ್ಷಕ ಬಂಧುಗಳಿಗೆ ತುರ್ತು ಸಂದೇಶ ಎಷ್ಟೇ ಮನವಿ ಮಾಡಿದರು ಮರೆತ ಶಿಕ್ಷಕರೆ ಈಗಲೇ ಈ ಕೆಲಸ ಮಾಡಿ

Suddi Sante Desk

ಶಿರಾ –

ಹೌದು ಶಿರಾ ತಾಲ್ಲೂಕಿನ ಬಿಇಓ ಅವರು ಶಿಕ್ಷಕ ಬಂಧು ಗಳಿಗೆ ಸಂದೇಶವೊಂದನ್ನು ಕಳಿಸಿದ್ದಾರೆ. ಹೌದು ಬಾಕಿ ವೇತನ ವಿಚಾರ ಕುರಿತು ಈಗಾಗಲೇ ಎಷ್ಟೇ ಹೇಳಿದರು ಕೂಡಾ ಈವರೆಗೆ ಸೂಕ್ತವಾದ ಮಾಹಿತಿಯನ್ನು ನೀಡಿಲ್ಲ ಹೀಗಾಗಿ ಈ ಕೂಡಲೇ ತಾಲ್ಲೂಕಿನ ಶಿಕ್ಷಕ ಬಂಧುಗಳು ಮಾಹಿತಿ ಗಳೊಂದಿಗೆ ಮನವಿ ಸಲ್ಲಿಕೆ ಮಾಡಲು ಬಿಇಓ ಅವರು ತಿಳಿಸಿದ್ದಾರೆ

ಮಾರ್ಚ್ 14 ರ ಒಳಗಾಗಿ ಈ ಒಂದು ಕಾರ್ಯವನ್ನು ಮಾಡುವಂತೆ ಬಿಇಓ ಅವರು ಶಿಕ್ಷಕ ಬಂಧುಗಳಿಗೆ ತಿಳಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.