BEO ಅವರಿಂದ ಶಿಕ್ಷಕ ಬಂಧು ಗಳಿಗೆ ತುರ್ತು ಸಂದೇಶ – ಮೊದಲು ಮೇಲಾಧಿಕಾರಿಗಳು ನೀಡಿರುವ ಸಂದೇಶ ನೋಡಿ ಪಾಲಿಸಿ…..

Suddi Sante Desk

ಚಿತ್ತಾಪೂರ –

ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ತಾಪೂರ ಇವರು ಶಿಕ್ಷಕ ಬಂಧುಗಳಿಗೆ ಮಹತ್ವದ ಸಂದೇಶವೊಂದನ್ನು ಕಳಿಸಿದ್ದಾರೆ. ಹೌದು ಪರೀಕ್ಷಾ ಮೇಲ್ವಿಚಾರಕರಾಗಿ ಕರ್ತವ್ಯದ ದಿನಾಂಕ ದಂದು ಮಾತ್ರ ಕರ್ತವ್ಯಕ್ಕೆ ಹಾಜರಾಗಿ ಉಳಿದ ದಿನದಂದು ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ಬಿಇಓ ಅವರು ಸೂಚನೆಯನ್ನು ನೀಡಿದ್ದಾರೆ.

ಈ ಕೂಡಲೇ ಈ ಒಂದು ಸೂಚನೆಯನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚನೆಯನ್ನು ನೀಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.