ವರ್ಗಾವಣೆಯ ನಿಯಂತ್ರಣಾಧಿ ಕಾರಿಗಳಿಂದ ಶಿಕ್ಷಕರಿಗೆ ತುರ್ತು ಸಂದೇಶ – ನವೆಂಬರ್ 15 ರ ಒಳಗಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ…..

Suddi Sante Desk

ಶಿಕ್ಷಕರ ವರ್ಗಾವಣೆ ವಿಚಾರ ದಲ್ಲಿ ನಿರ್ದೇಶಕರು (ಇತರೆ ಪರೀಕ್ಷೆಗಳು )ಹಾಗೂ ವರ್ಗಾವಣೆ ನಿಯಂತ್ರಣ ಅಧಿಕಾರಿ ಗಳಿಂದ ವರ್ಗಾವಣೆಯ ನಿರೀಕ್ಷೆಯಲ್ಲಿರುವ ನಾಡಿನ ಶಿಕ್ಷಕ ಕರಿಗೆ ಮಹತ್ವದ ತುರ್ತು ಸಂದೇಶವೊಂದು ಪ್ರಕಟ ಗೊಂಡಿದೆ.

ಹೌದು ವರ್ಗಾವಣೆ ಅರ್ಜಿಗಳ accept/reject ಮಾಡುವ ಸಂಬಂಧ ಹೆಚ್ಚಿನ ಪ್ರಸ್ತಾವನೆಗಳು ಬಂದಿದ್ದು ರಾಜ್ಯ ಕಚೇರಿಯಿಂದ ಯಾವುದೇ ಅರ್ಜಿಯನ್ನು accept/reject ಮಾಡಲಾಗುವುದಿಲ್ಲ.ಈ ಸಂಬಂಧಿಸಿದ BEO login ನಲ್ಲಿ ಈ ಅವಕಾಶ ಮುಂದುವರಿಸಿದ್ದು ದಿನಾಂಕ 15/11/2021ರ ಮಧ್ಯಾಹ್ನ 2 ಗಂಟೆಯೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ತಿಳಿಸಿದೆ.ತದನಂತರ ಎಲ್ಲಾ ಡೇಟಾ ವನ್ನು ತಂತ್ರಾಂಶದಲ್ಲಿ ಫ್ರೀಜ್ ಮಾಡಲಾಗುವುದು.ಖಾಲಿ ಹುದ್ದೆಗಳ ಸಂಬಂಧ ಯಾವುದೇ ತಿದ್ದುಪಡಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅಧಿಕಾರಿ ಎಸ್ ಗೀತಾ .
ನಿರ್ದೇಶಕರು (ಇತರೆ ಪರೀಕ್ಷೆಗಳು )ಹಾಗೂ ವರ್ಗಾವಣೆ ನಿಯಂತ್ರಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.