ಬದಲಾವಣೆ ಬಯಸಿದ್ದಾರೆ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ಮತದಾರರು – ಮಹೇಶ್ ಟೆಂಗಿನಕಾಯಿ ಪರ ಒಲವು ಹೆಚ್ಚಾಗಿದೆ ಕ್ಷೇತ್ರದಲ್ಲಿ…..

Suddi Sante Desk
ಬದಲಾವಣೆ ಬಯಸಿದ್ದಾರೆ ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ಮತದಾರರು – ಮಹೇಶ್ ಟೆಂಗಿನಕಾಯಿ ಪರ ಒಲವು ಹೆಚ್ಚಾಗಿದೆ ಕ್ಷೇತ್ರದಲ್ಲಿ…..

ಹುಬ್ಬಳ್ಳಿ

ಹುಬ್ಬಳ್ಳಿ ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರವು ಹೊಸದೊಂದು ದಾಖಲೆಯನ್ನು ಬರೆಯಲು ಸಜ್ಜಾಗಿದೆ ಹೌದು ಈವರೆಗೆ ಬಿಜೆಪಿ ಯಿಂದ ಜಗದೀಶ್ ಶೆಟ್ಟರ್ ಅವರನ್ನು ಶಾಸಕರ ನ್ನಾಗಿ ಆಯ್ಕೆ ಮಾಡಿದ ಮತದಾರರು ಈ ಬಾರಿ ಹೊಸದೊಂದು ದಾಖಲೆ ಯನ್ನು ಹೊಸ ಶಾಸಕರ ಆಯ್ಕೆ ಮೂಲಕ ಬರೆಯಲು ಮುಂದಾಗಿದ್ದಾರೆ

ಹೌದು ಆರು ಬಾರಿ ಶಾಸಕರಾಗಿ ಆಯ್ಕೆಯಾದರು ಕೂಡಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿರೀಕ್ಷೆ ಮಾಡಿದಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಆಗದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿರುವ ಮಹೇಶ್ ಟೆಂಗಿನಕಾಯಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಲು ಮುಂದಾಗಿದ್ದಾರೆ ಕ್ಷೇತ್ರದ ಮತದಾರರು

ಹೀಗಾಗಿ ಹೊಸ ಮುಖ ಆಗಿ ಬಿಜೆಪಿ ಯಿಂದ ಸ್ಪರ್ಧೆ ಮಾಡಿರುವ ಮಹೇಶ್ ಟೆಂಗಿನಕಾಯಿ ಅವರಿಗೆ ಹೋದಲ್ಲೇಲ್ಲ ಹೆಚ್ಚಿನ ಪ್ರಮಾಣದಲ್ಲಿ ಒಲವು ಬೆಂಬಲ ಕಂಡು ಬರುತ್ತಿದೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.