7ನೇ ವೇತನ ಆಯೋಗದ ವಿಚಾರ ಏನಾಯಿತು ಯಾರಿಗಾದರೂ ಏನಾದರೂ ಮಾಹಿತಿ ಇದೇನಾ – ಅಧ್ಯಕ್ಷರೇ……ನೀವಾದರೂ ಹೇಳಿ ಸಂದೇಶದ ನಿರೀಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು…..

Suddi Sante Desk
7ನೇ ವೇತನ ಆಯೋಗದ ವಿಚಾರ ಏನಾಯಿತು ಯಾರಿಗಾದರೂ ಏನಾದರೂ ಮಾಹಿತಿ ಇದೇನಾ – ಅಧ್ಯಕ್ಷರೇ……ನೀವಾದರೂ ಹೇಳಿ ಸಂದೇಶದ ನಿರೀಕ್ಷೆಯಲ್ಲಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು…..

ಬೆಂಗಳೂರು

ಈಗಾಗಲೇ ರಾಜ್ಯದ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ಅವಧಿ ಮುಕ್ತಾಯವಾಗಿದ್ದು ಹೀಗಾಗಿ ಸಧ್ಯ 7ನೇ ವೇತನ ನೀಡುವ ವಿಚಾರ ಕುರಿತಂತೆ ಈಗಾಗಲೇ ಮುಖ್ಯಮಂತ್ರಿ ಅವರು 7ನೇ ವೇತನ ಆಯೋಗದ ಸಮಿತಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು ದಾವಣ ಗೆರೆಯಲ್ಲಿ ಈ ಒಂದು ವಿಚಾರವನ್ನು ಘೋಷಣೆ ಮಾಡಿ ಒಂದು ವಾರ ಆಯಿತು ಸುಧಾಕರ್ ರಾವ್ ಅವರಿಗೆ ಈ ಒಂದು ಸಮಿತಿಯ ಅಧ್ಯಕ್ಷತೆಯ ಜವಾಬ್ದಾರಿಯನ್ನು ನೀಡಲಾಗಿದೆ

ಈ ಒಂದು ವಿಚಾರ ವನ್ನು ನಾಡ ದೋರೆ ಹೇಳಿದ್ದು ಈವರೆಗೆ ಮಾತ್ರ ರಾಜ್ಯ ಸರ್ಕಾರದಿಂದ ಆದೇಶ ಮಾತ್ರ ಬರುತ್ತಿಲ್ಲ ಇತ್ತ ಈ ಕುರಿತಂತೆ ಈಗಾಗಲೇ ಅಧ್ಯಕ್ಷರು ಒಂದಿಷ್ಟು ಕಾರ್ಯ ಚಟುವಟಿಕೆಗ ಳನ್ನು ಮಾಡುತ್ತಿದ್ದು ಇತ್ತ  ಈಕುರಿತಂತೆ  ಆದೇಶ ಬಾರದ ಹಿನ್ನಲೆಯಲ್ಲಿ ಸಮಸ್ತ ರಾಜ್ಯ ಸರ್ಕಾರಿ ನೌಕರರು ಆತಂಕಗೊಂಡಿದ್ದು ಹೀಗಾಗಿ ಈ ಒಂದು ವಿಚಾರ ಕುರಿತಂತೆ ನಿಮಗೆ ನಿಮಗೆ ಏನಾದರೂ ಮಾಹಿತಿ ಇದೇನಾ ಎಂಬ ಪ್ರಶ್ನೆಯನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕೇಳುತ್ತಿದ್ದು ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಅವರೇ ಉತ್ತರಿಸಬೇಕು

ಶ್ರೀಗೌರಿ ಸುದ್ದಿ ಸಂತೆ ನ್ಯೂಸ್ ಬೆಂಗಳೂರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.