ಬೆಂಗಳೂರು –
ಯಾರಿಗೂ ಇಲ್ಲದ ಯಾವ ಇಲಾಖೆಗೂ ಇಲ್ಲದ ಅವೈಜ್ಞಾ ನಿಕವಾದ ವರ್ಗಾವಣೆಯ ನೀತಿಯಿಂದಾಗಿ ನಾಡಿನ ಶಿಕ್ಷಕರು ಬೇಸತ್ತಿದ್ದಾರೆ.ಒಮ್ಮೇಯಾದರೂ ಸ್ವತಂ ಜಿಲ್ಲೆಗೆ ವರ್ಗಾವಣೆ ಸಿಗುತ್ತದೆ ಎಂದುಕೊಂಡಿರುವ ಶಿಕ್ಷಕರಿಗೆ ಇನ್ನೂ ವರ್ಗಾವಣೆಯ ಭಾಗ್ಯ ಸಿಗುತ್ಲಿಲ್ಲ ಸದಾ ಒಂದಿ ಲ್ಲೊಂದು ಕಂಟಕ ಸಮಸ್ಯೆಗಳಿಂದ ನೆನೆಗುದಿಗೆ ಬೀಳುತ್ತಿ ರುವ ಈ ಒಂದು ವರ್ಗಾವಣೆ ಯಾವಾಗ ಆಗುತ್ತದೆ ವರ್ಗಾವಣೆ ಇಲ್ಲದೇ ಸಮಸ್ಯೆ ಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ಶಿಕ್ಷಕರಿಗೆ ಯಾವಾಗ ಮುಕ್ತಿ ಎಂಬ ಮಾತು ಇನ್ನೂ ಈಡೇರುತ್ತಿಲ್ಲ ಹೀಗಾಗಿ ಸಧ್ಯ ಇದೇಲ್ಲ ಪರಸ್ಥಿತಿಯ ನಡುವೆ ಪೊಟೊವೊಂದು ವೈರಲ್ ಆಗಿದೆ.
ಇಬ್ಬರು ಪೊಲೀಸರು ಒರ್ವ ಕೈದಿಯನ್ನು ಗಲ್ಲಿಗೆ ಏರಿಸುವ ಸಮಯದಲ್ಲಿ ನಿನ್ನ ಕೊನೆಯ ಆಸೆ ಏನು ಎಂದು ಕೇಳಿದ್ದಾರೆ ಆಗ ಅವನು ಶಿಕ್ಷಕರ ವರ್ಗಾವಣೆ ನೋಡಬೇಕು ಹೀಗೆ ಚಿತ್ರ ಕಲಾವಿದರೊಬ್ಬರ ಕುಂಚದಲ್ಲಿ ಈ ಒಂದು ಪೊಟೊ ಅರಳಿದ್ದು ಸಧ್ಯದ ವಾಸ್ತವ ಪರಸ್ಥಿತಿಯನ್ನು ತೆರೆದಿ ಡುತ್ತಿದೆ.