ಬೆಂಗಳೂರಿನತ್ತ ಮಹಿಳಾ ಶಿಕ್ಷಕಿಯರು – ಗ್ರಾಮೀಣ ಕೃಪಾಂಕ ಮಹಿಳಾ ಶಿಕ್ಷಕಿಯರ ಟೀಮ್…..

Suddi Sante Desk

ಬೆಂಗಳೂರು –

ಶಿಕ್ಷಕರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಕರೆದಿರುವ ಶಿಕ್ಷಕರ ಸಭೆಗೆ ಈಗಾಗಲೇ ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದಾರೆ‌.ಇನ್ನೂ ಈ ಒಂದು ಸಭೆಗೆ ಮಹಿಳಾ ಶಿಕ್ಷಕಿಯರು ಕೂಡಾ ಆಗಮಿಸಿದ್ದಾರೆ.

ಹೌದು ಈಗಾಗಲೇ ಬಹುತೇಕ ಶಿಕ್ಷಕ ಬಂಧುಗಳು ಆಗಮಿಸಿದ್ದರೆ ಇನ್ನೂ ಇತ್ತ ಮಹಿಳಾ ಶಿಕ್ಷಕಿಯರು ಅದರಲ್ಲೂ ದೂರ ದೂರುಗಳಿಂದ ಆಗಮಿಸಿದ್ದು ಗ್ರಾಮೀಣ ಮಹಿಳಾ ಶಿಕ್ಷಕಿಯರ ಟೀಮ್ ಆಗಮಿಸಿದೆ.ಹೀಗಾಗಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಈ ಒಂದು ಸಭೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದಾರೆ ಇನ್ನೂ ಹಲವರು ಈಗಾಗಲೇ ಬಂದಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.