ಇಂದು ಕೂಡಾ ರಾಜ್ಯದಲ್ಲಿ ಶುಭ ಸುದ್ದಿ ನೀಡಿದ ಕೋವಿಡ್ ಇವತ್ತಿನ ಅಂಕಿ‌ ಅಂಶ ನೋಡಿದರೆ ಖುಷಿ ಪಡತೀರಾ…..

Suddi Sante Desk

ಬೆಂಗಳೂರು –

ರಾಜ್ಯದಲ್ಲಿ ಇಂದು ಕೂಡಾ ಮಹಾಮಾರಿ ಕೋವಿಡ್ ಅಬ್ಬರ ಕಡಿಮೆಯಾಗಿದೆ.ಹೌದು ಲಾಕ್ ಡೌನ್ ಎಫೆಕ್ಟ್ ನಿಂದಾಗಿ ರಾಜ್ಯದಲ್ಲಿ ಕರೋನ ಆರ್ಭಟ ತಗ್ಗುತ್ತಿದ್ದು ಇದಕ್ಕೆ ಇಂದಿನ ಅಂಕಿ ಅಂಶಗಳೇ ಸಾಕ್ಷಿ ಯಾಗಿವೆ

ರಾಜ್ಯದಲ್ಲಿ ಕರೋನ ಪ್ರಮಾಣ ಕಡಿಮೆಯಾಗುತ್ತಿದೆ ಇದಕ್ಕೆ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಕಂಡು ಬಂದ ಅಂಕಿ ಅಂಶಗಳೇ ಉದಾಹರಣೆಯಾಗಿದ್ದು ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಂಕಿ ಅಂಶಗಳು ಈ ಕೆಳಗಿನಂತಿವೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.