100 ಕ್ಕೆ ನೂರರಷ್ಟು 7 ನೇ ವೇತನ ಆಯೋಗ ಜಾರಿ ಬರುತ್ತದೆ ಯಡಿಯೂರಪ್ಪ ವಿಶ್ವಾಸ ವಿಶ್ವಾಸ ನನಗಿದೆ ಎನ್ನುತ್ತಾ ಭರವಸೆ ವ್ಯಕ್ತಪಡಿಸಿದ BSY…..

Suddi Sante Desk

ಬೆಂಗಳೂರು –

ಕರೋನ ಸಂಕಷ್ಟದ ನಡುವೆಯೂ ಉತ್ತಮವಾಗಿ ಕೆಲಸ ಮಾಡಿ ದೇಶದಲ್ಲಿ ರಾಜ್ಯಕ್ಕೆ ರಾಜ್ಯದ ಸರ್ಕಾರಿ ನೌಕರರು ಉತ್ತಮ ವಾದ ಹೆಸರನ್ನು ತಂದಿದ್ದು ಇವರಿಗೆ ಕೇಂದ್ರ ಸರ್ಕಾರದ ಮಾದರಿಯ 7ನೇ ವೇತನವನ್ನು ಬಜೆಟ್ ನಲ್ಲಿ ನೀಡಿ ಎಂದು ಪತ್ರವನ್ನು ಬರೆದಿದ್ದ ಯಡಿಯೂರಪ್ಪ ಅವರ ಮಾತಿಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಲೆ ನೀಡದೆ ಬಜೆಟ್ ನಲ್ಲಿ ಘೋಷಣೆ ಮಾಡಲಿಲ್ಲ ಇನ್ನೂ ಈ ಒಂದು ವಿಚಾರದಿಂದ ರಾಜ್ಯ ಸರ್ಕಾರಿ ನೌಕರರು ಮತ್ತು ಸಂಘವು ಬೇಸರಗೊಂಡಿದ್ದು ಇದರ ಬೆನ್ನಲ್ಲೇ ಈ ಒಂದು ವಿಚಾರ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ 100 ಕ್ಕೂ 100 ರಷ್ಟು 7ನೇ ವೇತನ ಆಯೋಗ ಜಾರಿಗೆ ತರುತ್ತಾರೆ ಆ ಒಂದು ವಿಶ್ವಾಸ ನನಗಿದೆ ಎಂದರು

ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರಶ್ನೋತ್ತರ ಸಮಯದಲ್ಲಿ ಇದನ್ನು ಘೋಷಣೆ ಮಾಡುತ್ತಾರೆ ಈ ಒಂದು ನಂಬಿಕೆ ವಿಶ್ವಾಸ ನನಗೆ ಇದೆ ಎಂದರು

ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೆ ರಾಜ್ಯದ ಸರಕಾರಿ ನೌಕರರ ಪರ ಧ್ವನಿ ಎತ್ತಿದ್ದಾರೆ ನಿರಾಶೆಯಾಗಿದ್ದ ನೌಕರರಿಗೆ ಆಶಾ ಭಾವನೆ ಯನ್ನು ಮೂಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.