This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ವಿದ್ಯುತ್ ತಂತಿಯಿಂದ ಬೆಂಕಿ ಅವಘಡ – ಸುಟ್ಟ ಕರಕಲಾಯಿತು 9 ಎಕರೆ ಕಬ್ಬು 25 ಮಾವಿನ ಮರ ಬೆಂಕಿಗಾಹುತಿ

WhatsApp Group Join Now
Telegram Group Join Now

ಧಾರವಾಡ –

ವಿದ್ಯುತ್ ತಂತಿಯಿಂದ ಬೆಂಕಿ ಅವಘಡವೊಂದು ಸಂಭವಿಸಿ 9 ಎಕರೆ ಕಬ್ಬು, 25 ಮಾವಿನ ಮರ ಸುಟ್ಟು ಭಸ್ಮವಾದ ಘಟನೆ ಧಾರವಾಡದಲ್ಲಿ ನಡೆದಿದೆ‌.

ಧಾರವಾಡದ ದಡ್ಡಿ ಕಮಲಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಧಾರವಾಡ ತಾಲೂಕಿನ ದಡ್ಡಿ ಕಮಲಾಪುರ ಗ್ರಾಮದ ಅಶೋಕ ಮಾನೆ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಒಂದು ಅವಘಡ ನಡೆದಿದೆ‌.

ಜಮೀನನ್ನು ಲಾವಣಿ ಪಡೆದು ರೈತ ನಾಗರಾಜ್ ಕುಲಕರ್ಣಿ ಎಂಬುವರು ಬೆಳೆ ಬೆಳೆದಿದ್ದರು.

ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳಿಂದ ಈ ಒಂದು ಅವಘಡ ನಡೆದಿದೆ.

ತಂತಿಗಳು ಜೋತು ಬಿದ್ದು ಉಂಟಾಗಿದ್ದ ಶಾರ್ಟ್ ಸರ್ಕ್ಯೂಟ್ ನಿಂದಲೇ ಈ ಒಂದು ದುರಂತ ಸಂಭವಿಸಿದೆ.

ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇನ್ನೂ ವಿಷಯ ತಿಳಿದ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.


Google News

 

 

WhatsApp Group Join Now
Telegram Group Join Now
Suddi Sante Desk