ಕ್ಷೇತ್ರದ ಅಂಗವಿಕಲ ಫಲಾನುಭವಿ ಗಳಿಗೆ ನೆರವಾದ ಶಾಸಕ ಅರವಿಂದ ಬೆಲ್ಲದ – ವಾಹನಗಳ ವಿತರಣೆ…..

Suddi Sante Desk

ಹುಬ್ಬಳ್ಳಿ –

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಅಂಗವಿಕಲ ಫಲಾನುಭವಿಗಳಿಗೆ ಶಾಸಕ ಅರವಿಂದ ಬೆಲ್ಲದ ನೆರವಾಗಿದ್ದಾರೆ. ಹೌದು ಯೋಜನೆಯಲ್ಲಿ ಫಲಾನುಭವಿಗಳಿಗೆ ವಾಹನ ಗಳನ್ನು ವಿತರಣೆ ಮಾಡಿದರು

ಸನ್ 2020-21ನೇ ಸಾಲಿನ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿ ಯಿಂದ ಮತಕ್ಷೇತ್ರದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಕೆಳ ಫಲಾನುಭವಿಗಳಿಗೆ ಅಂಗವಿಕಲರ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು

  1. ಪ್ರವೀಣ ಸಣ್ಣದ್ಯಾಮಣ್ಣ ಪಾಯಿಕ ಸಾ|| ನವನಗರ, ಹುಬ್ಬಳ್ಳಿ
  2. ಲಕ್ಷ್ಮಿ ನಾಗಪ್ಪ ಕಿತ್ತೂರ ಸಾ|| ಶಿವಾನಂದ ನಗರ, ಧಾರವಾಡ
  3. ರಾಜೇಂದ್ರ ಸಿದ್ಧರಾಮಪ್ಪ. ವಾಲಿ ಸಾ|| ಮಂಜುನಾಥ ನಗರ, ಗೋಕುಲ ರಸ್ತೆ, ಹುಬ್ಬಳ್ಳಿ
  4. ನೀಲಕಂಠ ಮಲ್ಲಪ್ಪ ನಾಗರಳ್ಳಿ ಸಾ|| ರಾಯಾಪುರ, ಧಾರವಾಡ

ಈ ಸಂದರ್ಭದಲ್ಲಿ ಮುಖಂಡರಾದ ಸ್ವಾಮಿ ಮಹಾಜನಶೆಟ್ಟರ,ಬಸವಂತಯ್ಯ ಗಡಾದವರ, ಜಯರಾಜ ಈಚನಾಳ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.