ಧಾರವಾಡ ದಲ್ಲಿ ಸಡಗರ ಸಂಭ್ರಮದಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ ಶಾಸಕ ಅಮೃತ ದೇಸಾಯಿ ಮಾಲಾರ್ಪಣೆ…..

Suddi Sante Desk

ಧಾರವಾಡ –

ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಧಾರವಾಡ ದಲ್ಲಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು ಹೌದು ಇನ್ನೂ ಜಯಂತಿ ಅಂಗವಾಗಿ ಬಸವೇಶ್ವರ ಪುತ್ಥಳಿಗೆ ಶಾಸಕ ಅಮೃತ ದೇಸಾಯಿ ಮಾಲಾರ್ಪಣೆ ಮಾಡಿ ಪುಷ್ಪ ನಮನಗಳನ್ನು ಸಲ್ಲಿಸಿ ನಾಡಿನ‌ ಜನತೆಗೆ ಬಸವ ಜಯಂತಿ ಶುಭಾಶಯಗಳು ಕೋರಿದರು.


ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರರಾದ ಈರೇಶ ಅಂಚಟ ಗೇರಿ,ಸುನೀಲ ಮೋರೆ,ಶ್ರೀನಿವಾಸ ಕೋಟ್ಯಾನ,ಸಿದ್ದು ಕಲ್ಯಾಣಶೆಟ್ಟಿ,ಮೈಲಾರ ಉಪ್ಪಿನ,ಸುರೇಶ ಬೆದರೆ ರಾಜೇಶ್ವರಿ ಅಳಗವಾಡಿ,ಮಾಲತಿ ಬರಗೆ,ಮಂಜು ನೀರಲ ಕಟ್ಟಿ,ಸಂಗಮೇಶ ಬೂದಿಹಾಳ,ಮಹಾಂತೇಶ ಶೇಕರ ಕವಳಿ ಹಾಗು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.