ವಿಜಯಪುರ –
ಮಹಾಮಾರಿ ಕೊರೊನಾ ಗೆ ರಾಜ್ಯದಲ್ಲಿ ಮತ್ತೊರ್ವ ಯುವ ಉತ್ಸಾಹಿ ಶಿಕ್ಷಕ ಸಾವಿಗೀಡಾಗಿದ್ದಾರೆ. ವಿಜ ಯಪುರ ಜಿಲ್ಲೆಯ ಜುಮನಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಜೆ ವಿ ಮಠ ಕೋವಿಡ್ ಗೆ ಬಲಿಯಾ ದ ಶಿಕ್ಷಕರಾಗಿದ್ದಾರೆ.ಕಳೆದ ಐದಾರು ದಿನಗಳ ಹಿಂದೆ ಇವರಿಗೆ ಸೋಂಕು ಕಾಣಿಸಿಕೊಂಡಿತ್ತು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇವರು ಇಂದು ಬೆಳಗಿನ ಜಾವ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ

ಕೋವಿಡ್ ಗೆ ಇನ್ನೂ ಅಗಲಿದ ಈ ಉತ್ಸಾಹಿ ಶಿಕ್ಷಕ ರಿಗೆ ನಾಡಿನ ಮೂಲೆಮೂಲೆಗಳಿಂದ ಶಿಕ್ಷಕ ,ಶಿಕ್ಷಕಿ ಯರು ಕಂಬನಿ ಮೀಡಿದಿದ್ದಾರೆ. ಶಿಕ್ಷಕ ಬಂಧುಗಳಾದ ಆರ್ ನಾರಾಯಣಸ್ವಾಮಿ ಚಿಂತಾಮಣಿ, ಎಲ್ ಐ ಲಕ್ಕಮ್ಮನವರ, ಶರಣಬಸವ ಬನ್ನಿಗೊಳ,ಸಿದ್ದಣ್ಣ ಉಕ್ಕಲಿ, ಚಂದ್ರಶೇಖರ ಶೆಟ್ರು ,ಸಂಗಮೇಶ ಕನ್ನಿ ನಾಯ್ಕರ್,ಉಪ್ಪಿನ,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಗೋವಿಂದ ಜುಜಾರೆ ಅಕ್ಬರಅಲಿ ಸೋಲಾಪೂರ, ರಾಜುಸಿಂಗ್ ಹಲವಾಯಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿ ಗೊಂಡ, ಅಶೋಕ ಸಜ್ಜನ, ರುಸ್ತಂ ಕನವಾಡೆ, ಬಿ ವಿ ಪ್ರೇಮಾವತಿ, ಎಮ್ ಸೌಭಾಗ್ಯ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ, ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ. ಮುಕಾಂಬಿಕಾ ಭಟ್.ನಾಗರತ್ನ, ಸೇರಿದಂ ತೆ ಹಲವರು ಭಾವಪೂರ್ಣ ನಮನವನ್ನು ಸಲ್ಲಿಸಿ ದ್ದಾರೆ ಸಂತಾಪವನ್ನು ಸೂಚಿಸಿದ್ದಾರೆ.ಅಲ್ಲದೇ ಕೋವಿಡ್ ಕರ್ತವ್ಯದ ಮೇಲೆ ನಿಧನರಾದ ಶಿಕ್ಷಕರ ಕುಟಂಬಕ್ಕೆ ಸೂಕ್ತವಾದ ಪರಿಹಾರವನ್ನು ನೀಡುವಂ ತೆ ನಾಡಿನ ಶಿಕ್ಷಕರು ಒತ್ತಾಯ ಮಾಡಿದ್ದಾರೆ ಅಲ್ಲದೇ ಶಾಂತಿ.ಆ ದೇವರು ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಹಾಗೂ ಕುಟುಂಬದವರಿಗೆ ಹಾಗೂ ಅವರ ಒಡನಾಡಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದಿದ್ದಾರೆ