This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಶಿಕ್ಷಣ ಇಲಾಖೆ ಯನ್ನೊಳಗೊಂಡ ವಿವಿಧ ಇಲಾಖೆಗಳಲ್ಲಿ ಕೋವಿಡ್ ನಿಂದ ನಿಧನರಾದ ಸಿಬ್ಬಂದಿಗಳಿಗೆ ಕೂಡಲೇ ನಿವೃತ್ತಿ ಸೌಲಭ್ಯ ಒದಗಿಸಿ ಎಸ್ ವ್ಹಿ ಸಂಕನೂರ ಒತ್ತಾಯ…..

WhatsApp Group Join Now
Telegram Group Join Now

ಗದಗ –

ಶಿಕ್ಷಣ ಇಲಾಖೆ ಯನ್ನೊಳಗೊಂಡು ವಿವಿಧ ಇಲಾಖೆ ಗಳಲ್ಲಿ ಕೋವಿಡ್ ನಿಂದ ನಿಧನರಾದ ಸಿಬ್ಬಂದಿಗಳಿಗೆ ವಿಧಾನ ಪರಿಷತ್ ಸದಸ್ಯ ಎಸ್ ವ್ಹಿ ಸಂಕನೂರ ಸ್ಪಂದಿಸಿದ್ದಾರೆ‌‌‌‌. ಸಧ್ಯ ಮೃತರಾದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕೂಡಲೇ ನಿವೃತ್ತಿ ಸೌಲಭ್ಯ ಒದಗಿಸಿ ಎಂದು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ

ಕೋವಿಡ್ ಅವಧಿಯಲ್ಲಿ ರಾಜ್ಯದಲ್ಲಿ ಮೃತರಾದ ಶಿಕ್ಷಣ ಇಲಾಖೆಯನ್ನು ಒಳಗೊಂಡು ಅಧಿಕಾರಿ ಮತ್ತು ನೌಕರರಿಗೆ ಮಿಡಿದಿದ್ದಾರೆ.ಮೃತರಾದರವರಿಗೆ ಕೂಡಲೇ ನಿವೃತ್ತಿ ಸೇವಾ ಸೌಲಭ್ಯಗಳನ್ನು ಒದಗಿಸು ವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರವನ್ನು ಬರೆದು ಒತ್ತಾಯವನ್ನು ಮಾಡಿದ್ದಾರೆ

ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೌಕರರು ನಿಧನರಾಗಿದ್ದಾರೆ‌ ಹೀಗಾಗಿ ಸರ್ಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿ ಸಿ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹ ಮಾಡಿ ನೊಂದುಕೊಂಡಿರುವ ನೌಕರರ ಕುಟುಂಬದ ಪರವಾಗಿ ಧ್ವನಿ ಎತ್ತಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk