ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಅಗಲಿಕೆಗೆ ಕಣ್ಣೀರಾಕಿದ CM – ಕಣ್ಣೀರಾಕುತ್ತಾ ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ್ಯ ತುಂಬಿದ ನಾಡದೊರೆ…..

Suddi Sante Desk

ಬೆಂಗಳೂರು –

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಣ್ಣೀರಾಕಿ ದ್ದಾರೆ.ಆಸ್ಪತ್ರೆಯಿಂದ ಬೆಂಗಳೂರಿನ ನಾಗರಬಾವಿ ನಿವಾಸಕ್ಕೆ ಗುರುಲಿಂಗಸ್ವಾಮಿ ಅವರ ಪಾರ್ಥಿವ ಶರೀರ ವನ್ನು ತರಲಾಯಿತು ನಂತರ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿ ಕಣ್ಣೀರಾಕಿದರು.

ಇದೇ ವೇಳೆ ಅಗಲಿಕೆಗೆ ತೀವ್ರವಾದ ಸಂತಾಪವನ್ನ ಸೂಚಿಸಿದ ಮುಖ್ಯಮಂತ್ರಿ ಯವರು ಕುಟುಂಬದವರೊಂ ದಿಗೆ ಅದರಲ್ಲೂ ಗುರುಲಿಂಗಸ್ವಾಮಿ ಅವರ ಇಬ್ಬರು ಮಕ್ಕಳು ಮತ್ತು ಪತ್ನಿಯೊಂದಿಗೆ ಮಾತನಾಡಿ ಧೈರ್ಯ ಹೇಳಿದರು.

ಪಾರ್ಥಿವ ಶರೀರ ನೋಡುತ್ತಿದ್ದಂತೆ ಕಣ್ಣೀರಾಕಿದ ಬಸವರಾಜ ಬೊಮ್ಮಾಯಿ ಯವರು ಕುಟುಂಬದವರ ದುಖಃದಲ್ಲಿ ಭಾಗಿಯಾಗಿ ಸಾಂತ್ವನ ಹೇಳಿದರು.ಇನ್ನೂ ನಾಳೆ ಬೆಳಿಗ್ಗೆ 10 ಗಂಟೆಗೆ ರಾಮದುರ್ಗ ದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು ಈಗಾಗಲೇ ಬೆಂಗಳೂರಿನಿಂದ ಪಾರ್ಥಿವ ಶರೀರ ಹೊರಟಿದ್ದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.