This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ರಾಜ್ಯಸರ್ಕಾರಿ ನೌಕರರ ಬೇಡಿಕೆಗಳಿಗೆ ಯಾವಾಗಲೂ ಸ್ಪಂದಿಸುತ್ತೇನೆ ಮುಖ್ಯಮಂತ್ರಿ ಹೇಳಿಕೆ – ನಿವೃತ್ತಿ ನೌಕರರಿಗೂ ಪಿಂಚಿಣಿ ಹೆಚ್ಚಿಸುವ ಮಾತನ್ನು ಹೇಳಿದ ನಾಡದೋರೆ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದ ಸರಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹೊಸ ವೇತನ ಆಯೋಗ ರಚನೆ ಮಾಡುವ ಇಂಗಿತವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಹೇಳಿದ್ದು ಇದರೊಂದಿಗೆ ನೌಕರರ ಯಾವುದೇ ಬೇಡಿಕೆಗ ಳಿಗೆ ಯಾವಾಗಲೂ ಸ್ಪಂದಿಸುತ್ತೇನೆ ಎಂದಿದ್ದಾರೆ. ಬೆಂಗಳೂ ರಿನಲ್ಲಿ ಮಾತನಾಡಿದ ಅವರು ವಿಧಾನ ಸರಕಾರಿ ನೌಕರರ ಸಂಬಳ,ಭತ್ಯೆ ಸೇರಿದಂತೆ ವಿವಿಧ ಭತ್ತೆಗಳನ್ನು ಪರಿಷ್ಕರಿಸು ವ ವೇತನ ಆಯೋಗ ರಚಿಸಬೇಕು ಎನ್ನುವ ಬೇಡಿಕೆ ಇದೆ. ಅದನ್ನು ರಚಿಸುವುದಾಗಿ ಈಗಾಗಲೇ ಸರಕಾರ ಸಿದ್ಧವಿದೆ ಎಂದು ತಿಳಿಸಿದರು.

ಇನ್ನೂ ಹೊಸ ವೇತನ ಆಯೋಗ ರಚನೆ ಮಾಡಿದ ಸಂದರ್ಭದಲ್ಲಿ 70 ರಿಂದ 75 ವರ್ಷ ವಯೋಮಿತಿಯುಳ್ಳ ಸರಕಾರಿ ನಿವೃತ್ತ ನೌಕರರಿಗೂ ಮೂಲ ಪಿಂಚಣಿಯಲ್ಲಿ ಶೇ. 10 ರಿಂದ 15 ರಷ್ಟು ಪಿಂಚಣಿ ಹೆಚ್ಚಿಸುವ ಪ್ರಸ್ತಾವವನ್ನೂ ಸೇರಿಸಿಕೊಳ್ಳುವಂತೆ ಸೂಚಿಸಲಾಗುವುದ ಎಂದರು.


Google News

 

 

WhatsApp Group Join Now
Telegram Group Join Now
Suddi Sante Desk