ಬೆಂಗಳೂರು –
ವರ್ಗಾವಣೆ ಸಿಗದೆ ಅವೈಜ್ಞಾನಿಕವಾದ ಈ ಒಂದು ನೀತಿ ಯಿಂದಾಗಿ ರಾಜ್ಯದಲ್ಲಿ ಮತ್ತೋರ್ವ ಶಿಕ್ಷಕಿ ನಿಧನ ರಾಗಿದ್ದಾರೆ ಹೌದು ಕೆಂಗೇನಹಳ್ಳಿ ಶಾಲೆಯ ಶಿಕ್ಷಕಿಯಾದ ಶ್ರೀಮತಿ ದಾಕ್ಷಾಯಣಮ್ಮ ಮೃತರಾದವರಾಗಿದ್ದಾರೆ
ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ವರ್ಗಾವಣೆ ಯಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು ನೂರಾರು ಕಿಲೋ ಮೀಟರ್ ಪ್ರಯಾಣ ಮಾಡಿ ಶಾಲೆಗೆ ಹೋಗುತ್ತಿದ್ದ ಇವರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ರಾಗಿದ್ದಾರೆ
ಮೃತರಾದ ಶಿಕ್ಷಕಿ ಗೆ ನಾಡಿನ ಶಿಕ್ಷಕ ಬಂಧುಗಳು ಸಂತಾಪ ವನ್ನು ಸೂಚಿಸಿದ್ದಾರೆ ದೇವರು ಅವರ ಆತ್ಮಕ್ಕೆ ಶಾಂತಿ ಯನ್ನು ನೀಡಲಿ ಅವರ ಕುಟುಂಬವರ್ಗದವರಿಗೆ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದಾರೆ.