This is the title of the web page
This is the title of the web page

Live Stream

[ytplayer id=’1198′]

August 2025
T F S S M T W
 123456
78910111213
14151617181920
21222324252627
28293031  

| Latest Version 8.0.1 |

State Newsಧಾರವಾಡ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದರೆ ಕಲಘಟಗಿ ಕ್ಷೇತ್ರ ಬಿಟ್ಟು ಕೊಡುತ್ತೇನೆ ಮಾಜಿ ಸಚಿವ ಸಂತೋಷ ಲಾಡ್ ಸಾಮೂಹಿಕ ಮದುವೆ ಮಾಡುತ್ತಿರುವುದು ರಾಜಕೀಯಕ್ಕಾಗಿ ಅಲ್ಲ ಎಂದ ಸಂತೋಷ ಲಾಡ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದರೆ ಕಲಘಟಗಿ ಕ್ಷೇತ್ರ ಬಿಟ್ಟು ಕೊಡುತ್ತೇನೆ ಮಾಜಿ ಸಚಿವ ಸಂತೋಷ ಲಾಡ್ ಸಾಮೂಹಿಕ ಮದುವೆ ಮಾಡುತ್ತಿರುವುದು ರಾಜಕೀಯಕ್ಕಾಗಿ ಅಲ್ಲ ಎಂದ ಸಂತೋಷ ಲಾಡ್
WhatsApp Group Join Now
Telegram Group Join Now

ಹುಬ್ಬಳ್ಳಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಈ ಬಾರಿಯ ಚುನಾವಣೆಯಲ್ಲಿ ಎಲ್ಲೂ ನಿಲ್ಲಬಾ ರದು ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಇದು ನನ್ನ ವಯಕ್ತಿಕವಾದ ಅಭಿಪ್ರಾ ಯವಾಗಿದ್ದು ಅವರು ನಿಲ್ಲದಿದ್ದರೆ ನಮಗೆ ಒಳ್ಳೇಯದು

ಇನ್ನೂ ಸಿದ್ದರಾಮಯ್ಯ ಅವರು ನಿಲ್ಲೊದಾದ್ರೆ ಕಲಘಟಗಿ ಕ್ಷೇತ್ರದಿಂದ ಸ್ಪರ್ಧೆಯನ್ನು ಮಾಡಲಿ ಅವರಿಗಾಗಿ ನಾನು ಕ್ಷೇತ್ರವನ್ನು ಬಿಟ್ಟು ಕೊಡು ತ್ತೇನೆ ಎಂದು ಹೇಳಿದರು.ಸಿದ್ದರಾಮಯ್ಯರನ್ನು ಕರ್ನಾಟಕದ ಎಲ್ಲಾ ಕಡೆ ಕರೀತಿದ್ದಾರೆ ಕಲಘ ಟಗಿಗೆ ಬಂದ್ರೂ ಸ್ವಾಗತ ಎಂದರು.ಇವರು ನಿಲ್ಲದಿದ್ದರೆ  ನಮಗೆ ಒಳ್ಳೆಯದು ಆಗತ್ತೆ ಸೋ ಹಾಗಾಗಿ ನಾನು ವೈಯಕ್ತಿಕವಾಗಿ ನಿಲ್ಲಬಾರದು ಎಂದು ಹೇಳಿದ್ದೆ ಇದು ಮುಗಿದು ಹೋಗಿದೆ ಎಂದು ಸಂತೋಷ ಲಾಡ್ ಹೇಳಿದರು.

ಇನ್ನೂ ಸಿದ್ದರಾಮಯ್ಯ ಎಲ್ಲಿ ನಿಲ್ತಾರೋ ಅವರನ್ನು ಕೇಳಬೇಕು ಇತ್ತ ರೌಡಿ ಶೀಟರ್  ಗಳನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಇವರು ಸೇರ್ಪಡೆ ವಿಚಾರ ಇದು ಸರಿಯಲ್ಲ ಎಂದ ಸಂತೋಷ ಲಾಡ್ ಕೇಸರಿ ಪಕ್ಷದವರು ತತ್ವ ಸಿದ್ದಾಂತದ ಬಗ್ಗೆ ಮಾತಾಡ್ತಾರೆ ಆದ್ರೆ ರೌಡಿ ಶೀಟರ್ ಗಳನ್ನು ಸೇರಿಸಿಕೊಳ್ಳೊದು ಸರಿ ಅಲ್ಲವೆಂದರು.

ಇನ್ನೂ ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಾಗಿ ನಾಗರಾಜ್ ಛಬ್ಬಿ ಕೂಡಾ ಪ್ರಯತ್ನ ಮಾಡ್ತಿ ದಾರೆ ಛಬ್ಬಿ ಈ ಸಲ ಅಲ್ಲ ಕಳೆದ ಕೆಲ ವರ್ಷಗ ಳಿಂದ ಪ್ರಯತ್ನ ಮಾಡ್ತಿದಾರೆ ಸಮಸ್ಯೆ ಬಗೆಹರಿಸಿ ಕೊಳ್ಳಲು ನಮಗೇನೂ ಹೇಳಿಲ್ಲ ಎಂದರು.ಇತ್ತ ಕ್ಷೇತ್ರದಲ್ಲಿ 4 ಸಾವಿರ ಸಾಮೂಹಿಕ ಮದುವೆ ವಿಚಾರ ಕುರಿಂತತೆ ಮಾತನಾಡಿದ ಅವರು  ಇದು ರಾಜಕೀಯಕ್ಕಾಗಿ ಅಲ್ಲ ಕಳೆದ ಕೆಲ ವರ್ಷಗಳಿಂದ ಮದುವೆ ಮಾಡ್ತಾ ಇದ್ದೇವಿ

 

ಸುದ್ದಿ ಸಂತೆ ನ್ಯೂಸ್…..


Google News

 

 

WhatsApp Group Join Now
Telegram Group Join Now
Suddi Sante Desk