ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರಿಗೂ ತುಟ್ಟಿಭತ್ಯೆ (DA) ಮಂಜೂರು ಮಾಡುವಂತೆ ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗ ಒತ್ತಾಯಿಸಿದೆ ಹೌದು ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಬಳಗದ ಬೂದನೂರು ಮಹೇಶ ಮಂಡ್ಯ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 2025 ರಿಂದ ಮಂಜೂರು ಆಗಬೇಕಾಗಿದ್ದ ತುಟ್ಟಿಭತ್ಯೆ (DA) ಇನ್ನೂ ಮಂಜೂರು ಆಗಿರುವುದಲ್ಲ ಈಗಾಗಲೇ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (DA) ಹೆಚ್ಚಳ ಆದೇಶ ಆಗಿ ಒಂದು ತಿಂಗಳೇ ಆಗಿದೆ.ತಾವು ಸಹ ತಕ್ಷಣ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೀರಿ. ಹಾಗೂ ಕಳೆದ ವಾರ ಆರ್ಥಿಕ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದ್ದೀರಿ, ಆದರೂ ಇಲ್ಲಿಯವರೆಗೂ ಯಾವುದೇ ತುಟ್ಟಿಭತ್ಯೆ ಮಂಜೂರು ಆದೇಶ ಆಗಿರುವುದಿಲ್ಲ.
ಎಲ್ಲಾ ಸರ್ಕಾರಿ ನೌಕರರು ತುಟ್ಟಿಭತ್ಯೆ ವಿಷಯವಾಗಿ ಫೋನ್, ವಾಟ್ಸಾಪ್, ಟೆಲಿಗ್ರಾಂ ಮೂಲಕ ಹಾಗೂ ಎಲ್ಲಾ ಕಡೆ ಸರ್ಕಾರಿ ನೌಕರರು ಭೇಟಿಯಾಗಿ DA ಯಾವಾಗ ಹೆಚ್ಚಳ ಮಾಡುತ್ತಾರೆ ಎ೦ದು ಪ್ರಶ್ನೆ ಮಾಡುತ್ತಿದ್ದಾರೆ.
ಹಿಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ನೌಕಕರಿಗೆ DA ಮಂಜೂರು ಆದ ತಕ್ಷಣ ರಾಜ್ಯ ಸರ್ಕಾರದ ನೌಕಕರಿಗೂ ತುಟ್ಟಿಭತ್ಯೆ (DA) ಮಂಜೂರು ಆಗುತ್ತಿತ್ತು. ಆದರೆ ಈಗ ಆ ರೀತಿ ಆಗುತ್ತಿಲ್ಲ ಎಂದು ಎಲ್ಲಾ ಸರ್ಕಾರಿ ನೌಕರರು ಪ್ರಶ್ನೆ ಮಾಡುತ್ತಿದ್ದಾರೆ.ಇತ್ತೀಚ್ಚಿನ ದಿನಗಳಲ್ಲಿ ಎಲ್ಲಾ ವಸ್ತುಗಳ ಬೆಲೆಗಳು ಹೆಚ್ಚಳ ಆಗಿದೆ.
ಉದಾಹರಣೆಗೆ ಬಸ್ ಟಿಕೆಟ್ (ಪುರುಷರಿಗೆ) ಪೆಟ್ರೊಲ್, ಡಿಸೇಲ್ , ವಿದ್ಯುತ್ ಬಿಲ್ (ನಿಗದಿತ ಯುನಿಟ್ ಮೀರಿದ್ದಲ್ಲಿ) ಅಡುಗೆ ಎಣ್ಣೆ ಅಡುಗೆ ಸಾಮಾಗ್ರಿಗಳು ಗ್ಯಾಸ್ ಮೆಡಿಕಲ್ ಔಷಧಿಗಳು ಇತ್ಯಾದಿ ಆದ್ದರಿಂದ ತಾವು ಶೀಘ್ರವಾಗಿ ಮಾನ್ಯ ಮುಖ್ಯಮಂತ್ರಿಗಳನ್ನು ತಮ್ಮ ತಂಡದ ಎಲ್ಲಾ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಿ ಶೀಘ್ರವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (DA) ಮಂಜೂರು ಮಾಡಿಸ ಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿ ಕೊಳ್ಳುತ್ತೇವೆ
ಬೂದನೂರು ಮಹೇಶ ಮಂಡ್ಯ ರಾಜ್ಯ ಪ್ರಚಾರ ಮತ್ತು ಸಂಘಟನಾ ಸಮಿತಿ ಸದಸ್ಯರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಕಬ್ಬನ್ ಪಾರ್ಕ್ ಬೆಂಗಳೂರು ಹಾಗೂ ರಾಜ್ಯ ಪ್ರಧಾನ ಸಂಚಾಲಕರು ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗ ಬೆಂಗಳೂರು*
:*ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರು ಹಾಗೂ ಸದಸ್ಯರು*
*ಹೆಚ್ ಗಿರಿಗೌಡ*
*ರಾಜ್ಯ ಪ್ರಧಾನ ಕಾರ್ಯದರ್ಶಿಗಳು*
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ಹಾಗೂ
*ರಾಜ್ಯಗೌರವ ಸಂಚಾಲಕರು*
ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು
*ಶ್ರೀ M V ರುದ್ರಪ್ಪನವರು*
*ಅಧ್ಯಕ್ಷರು*
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘ (ರಿ) ಬೆಂಗಳೂರು ಹಾಗೂ
*ಮಾಜಿ ಹಿರಿಯ ಉಪಾಧ್ಯಕ್ಷರು*
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ಹಾಗೂ *ರಾಜ್ಯಗೌರವ ಸಂಚಾಲಕರು*
ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು
*ಶ್ರೀಮತಿ ಡಾ||ರೇಣುಕದೇವಿ*
*ಜಿಲ್ಲಾ ಅಧ್ಯಕ್ಷರು*
ಚಾಮರಾಜನಗರ ಜಿಲ್ಲೆ ಹಾಗೂ
*ರಾಜ್ಯ ಉಪಾಧ್ಯಕ್ಷರು* ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಕಬ್ಬನ್ ಪಾರ್ಕ್ ಬೆಂಗಳೂರು ಹಾಗೂ
*ರಾಜ್ಯ ಗೌರವ ಸಂಚಾಲಕರು*
ಕರ್ನಾಟಕ ರಾಜ್ಯ ಷಡಾಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು
*1)ಬೂದನೂರು ಮಹೇಶ ಮಂಡ್ಯ( ರಾಜ್ಯ ಪ್ರಧಾನ ಸಂಚಾಲಕರು)*
*2)ಮಾಲಂಗಿ ಸುರೇಶ್ ಮೈಸೂರು*
*3) BS ಮಂಜುನಾಥ HD ಕೋಟೆ*
*4)ಪ್ರಕಾಶ್ ಮಡ್ಲೂರ ಶಿವಮೊಗ್ಗ*
*5)ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ ಹಾವೇರಿ*
*6)ಮಹಾಂತ ಗೌಡ ಪಾಟೀಲ್ ಕಲಬುರುಗಿ*
*7)T ಸತೀಶಜವರೇಗೌಡ ಮೈಸೂರು*
*8)JB ಮಂಜುನಾಥ್ ಬೂಕನಕೆರೆ KR ಪೇಟೆ*
*9)B ಮಂಜುಳ ದೇವನಹಳ್ಳಿ*
*10)ವೀರೇಶ್ ಬಾದಾಮಿ ಬಾಗಲಕೋಟೆ*
*11)ಕಲ್ಲೇಶ್ ಚಿಕ್ಕಮಗಳೂರು*
*12)ಚೇತನ್ ರಾಮನಗರ*
*13)ಅನಿಲ್ ಹಂಜಿ ಚಿಕ್ಕೋಡಿ*
*14)GTರಾಜಶೇಖರ ಗೌರಿಬಿದನೂರು*
*15)ಸಿದ್ದಲಿಂಗಮೂರ್ತಿ ತುಮಕೂರು*
*16)ಕೇಶವಮೂರ್ತಿ ಸಕಲೇಶಪುರ*
*17)GF ಗುಡ್ಡೇನಕಟ್ಟಿ ಧಾರವಾಡ*
*18)ಶರಣು ಸಿಂದಗಿ ಶಹಾಪೂರ ಯಾದಗಿರಿ*
*19)ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ*
*20)ಶಂಕರ್ KGF ಕೋಲಾರ*
*21)ಸಂತೋಷಕುಮಾರ್ ಕೊಡಗು*
*22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ*
*23)ಆನಂದ ಕಾಜ್ ಘರ್ ಯಾದಗಿರಿ*
*24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)*
*25)ರವಿಕುಮಾರ J ಗೌರಿಬಿದನೂರು*
*26)ಚೌಡ್ಲಪುರ ಸೂರಿ ಬಳ್ಳಾರಿ*
*27)ಸತೀಶ ಚಿತ್ರದುರ್ಗ*
*28)ನಾಗಲಿಂಗಪ್ಪ ಗುಡಿಬಂಡೆ*
*29)ನಾಗರಾಜ್ ಬಾಗೇಪಲ್ಲಿ*
*30)ಭರತ್ ಕುಮಾರ್ ರಾಯಚೂರು*
*31)ರಘುHM ಹಿರೇಕೇರೂರು ಹಾವೇರಿ*
*32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ*
*33)CCEನರಸಿಂಹಮೂರ್ತಿ ಚಿತ್ರದುರ್ಗ*
*34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ*
*35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ*
*36)ಗೋವಿಂದಟೀಳೆ ಬೀದರ್*
*37)ಶ್ರೀ NLಬಾರಾಕೇರ ಕುಂದಗೋಳ*
*38)ಸಿದ್ದೇಶ್ವರಪ್ಪ ಪಾವಗಡ*
*39)ಅಮರೇಶ ಗೋಣವರ್ ದೇವದುರ್ಗ ರಾಯಚೂರು*
*40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ*
*41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ*
*42)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ*
*43)ಹೇಮಂತ್ ಚಿನ್ನು ಹಾಸನ*
*44)ವಿಷವಭ ಮಹಾಜನ್ ಬೆಳಗಾವಿ*
*45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ*
*46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ*
*47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ*
*48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ*
*49)ಈರಣ್ಣ ಹೊಸಟ್ಟಿ ವಿಜಯಪುರ ಗ್ರಾಮೀಣ*
*50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ*
*51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ*
*52)ಆನಂದ ಸವದಿ ಅಥಣಿ ಚಿಕ್ಕೋಡಿ*
*53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ*
*54)YMಮಂಜುನಾಥ್ ಯಳಂದೂರು ಚಾಮರಾಜನಗರ*
*55)ಶಿವಪ್ಪ ಕನಕಗಿರಿ ಕೊಪ್ಪಳ*
*56)ಕೆಂಪೇಗೌಡ ಪಾಂಡವಪುರ*
*57)HC ಕಂಠಿ ಲಿಂಗಸುಗೂರು ರಾಯಚೂರು*
*58)ಗಿರಿರಾಜ್ ಹೊಸಪೇಟೆ ವಿಜಯನಗರ*
*59)MFಸಜ್ಜನ್ ರವರು ಶಿರಹಟ್ಟಿ ಗದಗ*
*60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ*
*61)ಚಂದ್ರಮೌಳಿ ಹೊನ್ನಾವರ ನಾಗಮಂಗಲ*
*62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ*
*63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್*
*64)ನಾಗೇಶಗೌಡ ಸಿರಾ ತುಮಕೂರು*
*65)ರವಣಪ್ಪ K ಚಿಂತಾಮಣಿ*
*66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು*
*67)G.ರಂಗಸ್ವಾಮಿ ತುಮಕೂರು*
*68)HA ಹನುಮಂತರಾಜು ನಂಜನಗೂಡು*
*69)ಶ್ರೀ ಶ್ರೀಶೈಲ.ಸಂ.ಸೊಲಾಪೂರ ತಿಕೋಟ ವಿಜಯಪುರ*
*70)IH ದಾಸರ್ ಮುರಡಿ ಮುಂಡರಗಿ ಗದಗ*
*71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ*
*72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ*
*73)ಹೇಮಣ್ಣ ಕವಲೂರು ಕೊಪ್ಪಳ*
*74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ*
*75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ*
*76)MM ಮಂಜು ಸಂತೇಬಾಚನಹಳ್ಳಿ KR ಪೇಟೆ*
*77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು*
*78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ*
*79)ನಾಗನಗೌಡ ಪಾಟೀಲ್ ಹಾವೇರಿ*
*80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ*
*81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ*
*82)ಸಂತೋಷ ಕುಲಕರ್ಣಿ ತಿಕೋಟ ವಿಜಯಪುರ*
*83)ಪರಪ್ಪ ಕರೀಗರ್ ಸಿಂದನೂರು*
*84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು*
*85)ಬಂಗಾರಪ್ಪM ತಲ್ಲೂರು ಸೋರಬ ಶಿವಮೊಗ್ಗ*
*86)ಬಸವರಾಜು HS ಬೆಂಗಳೂರು ಉತ್ತರ*
*87)ಕೆಂಪರಾಜು ಬೆಂಗಳೂರು ದಕ್ಷಿಣ*
*88)ಮಂಜುನಾಥ್ ಕುಶಾಲನಗರ*
*89)ನವೀನ್ ಅರಸೀಕೆರೆ*
*90)ಶಂಕರ್ ಕಂಡೇಕರ್ ತಿಕೋಟಾ ವಿಜಯಪುರ*
*91)ಮರೀಗೌಡ್ರು ಮುದ್ದನಗೌಡ್ರು ಸವದತ್ತಿ ಬೆಳಗಾವಿ*
92)ಸಂತೋಷ ತುಕರಾಮ್ ಜನವಾಡ ಬೀದರ್
93) ಅಭಿನಂದನ ಜರಾಳೆ ಮೂಡಲಗಿ ಬೆಳಗಾವಿ
94)ರವಿಕುಮಾರ Y ದೇಬೂರು ನಂಜನಗೂಡು
95)G ನಾಗರಾಜು ಆನೇಕಲ್
96)ಸತೀಶ ದಳವಾಯಿ ನಂಜನಗೂಡು
97)ರಾಜು ಕಂದೇಗಾಲ ಮಳವಳ್ಳಿ
98)ದಿನೇಶ ಶಾಂತಿಗ್ರಾಮ ಹಾಸನ
99)ಚನ್ನಬಸವ ಮಂತ್ರಾಲಯ
100)ನಾಗರಾಜು ಬೆಂಗಳೂರು ದಕ್ಷಿಣ
101)N ವಿನಯ್ ಕುಮಾರ್ ಕನಕಪುರ
102) ಮಹಾಂತೇಶ್ ಹೊಸದುರ್ಗ
103)ಶ್ರೀರಾಮರಡ್ಡಿ ಲ ಪೆಟ್ಲೂರ ರಾಮದುರ್ಗ ಬೆಳಗಾವಿ
104)ಸಂಗಮೇಶ ಖನ್ನಿ ನಾಯ್ಕ ಸವದತ್ತಿ ಬೆಳಗಾವಿ
105)ವಜ್ರಮುನೇಶ್ ನಂದಿಕೋಳ್ ಕುರುಗೋಡು ಬಳ್ಳಾರಿ
106)ಹನುಮಂತರಾಯಪ್ಪ ಕೊರಟಗೆರೆ
107)ತಿಪ್ಪೇಸ್ವಾಮಿ ಸಿಂಗ್ರಿಹಳ್ಳಿ ಹರಪನಹಳ್ಳಿ ವಿಜಯನಗರ ಜಿಲ್ಲೆ
108)ಪ್ರಭುಗೌಡ M ಪಾಟೀಲ್ ಯಾದಗಿರಿ
109)MC ಮಂಜುನಾಥ್ ಕೋಣನ್ದೂರು ತೀರ್ಥಹಳ್ಳಿ
110)ಮೋಹನ್ ಜಿ ಮಾಂಡ್ರೆ ಶಿರಹಟ್ಟಿ ಗದಗ
111) ಮನೋಹರ NG ಹರಪನಹಳ್ಳಿ ವಿಜಯನಗರ ಜಿಲ್ಲೆ
112)ಆನಂದ ಕುಮಾರ ಮೂಗಬಸವ ಸವದತ್ತಿ ಬೆಳಗಾವಿ
113) R ನಾರಾಯಣಸ್ವಾಮಿ ಚಿಂತಾಮಣಿ
114)ವಿಜಯಕುಮಾರ ಕೊತ್ತಂಬರಿ ಹಂಚಲಿ ದೇವರಹಿಪ್ಪರಸಗಿ,ವಿಜಯಪುರ
115)ರಾಮಮೂರ್ತಿ K ರಾಜೇನಹಳ್ಳಿ ಮಾಲೂರು ಕೋಲಾರ
116)ರವಿಚಂದ್ರಗೌಡ ಬೆಳಗಾವಿ ಸಿಟಿ
117) ಕೃಷ್ಣಕುಮಾರ ಕಾರ್ಕಳ ಉಡುಪಿ
118)VC ಜ್ಯೋತಿಕುಮಾರ ದೊಡ್ಡಬಳ್ಳಾಪುರ. ಬೆಂಗಳೂರು ಗ್ರಾಮಾಂತರ
119)BM ಗಂಗಾಧರಯ್ಯ ಹೊಸಕೋಟೆ ಟೌನ್ ಬೆಂಗಳೂರು ಗ್ರಾಮಾಂತರ
120)ನೆಲಮಂಗಲ ಕೃಷ್ಣಮೂರ್ತಿ ಬೆಂಗಳೂರು ಉತ್ತರ –3
121)ನೆಲಮಂಗಲ ದೇವರಾಜು ದೇವನಹಳ್ಳಿ ಬೆಂಗಳೂರು ಗ್ರಾಮಾಂತರ
122)ಕುಮಾರಗುಪ್ತ HN ಚೋಳೇನಹಳ್ಳಿ ಹೊಳೆನರಸೀಪುರ
123)ಅಶ್ವತ್ ದೇವನಹಳ್ಳಿ ಬೆಂಗಳೂರು ಉತ್ತರ–3
124)ಶ್ರೀನಿವಾಸ ಗೋಪನಹಳ್ಳಿ ಹಾಸನ
125)GM ಶಿವಸ್ವಾಮಿ ಗೋಪನಹಳ್ಳಿ ಹಾಸನ
126)D ವಿಶ್ವನಾಥ ಹೊಳೆನರಸೀಪುರ
127)ಹರೀಶ ಪುತ್ತೂರು ದಕ್ಷಿಣ ಕನ್ನಡ
128) ಸಚ್ಚಿದಾನಂದ ಬೆಳ್ತಂಗಡಿ ದಕ್ಷಿಣ ಕನ್ನಡ
129) ಶಿವಶಂಕರ RJ ಸಂತೇಮರೂರು ಅರಕಲಗೂಡು
130) ಸುಮತಿ HT ಕಡಕೋಳ ಮೈಸೂರು
130) ಶ್ಯಾಮಲಾ T ಕಾಟೂರು ಮೈಸೂರು
131) ಶಾಂತಕುಮಾರಿ KT ತುಮಕೂರು ಟಾನ್
132) ಶಾಂತರಾಜು ಮೈಸೂರು ತಾಲ್ಲೂಕು ಮೈಸೂರು
133) ರೇಣುಕಾ ಅಡಜನಾ ಮೈಸೂರು
134) ಮಮತ ಗೆಜ್ಜೆಗೆಹಳ್ಳಿ ಮೈಸೂರು
135) ಪುಪ್ಪಲತಾ ಬೆಂಗಳೂರು ಉತ್ತರ ವಲಯ –
136) ಮಹೇಶ.TN ಹಿರೇ ಪೂರ್ ರಾಯಚೂರು ಮಂತ್ರಾಲಯ ಗಡಿಭಾಗ
137) ಆಸೀಪ್. ಡಿ. ಅತ್ತಾರ ಬೆಳಗಾವಿ ಸಿಟಿ
138) ಮೀನಾಕ್ಷಿ. GR ಮಂಡ್ಯ ಸಿಟಿ
139) ಉಷಾರಾಣಿ ಬೆಲೂರು ಮಂಡ್ಯ
140) GV ಲಕ್ಷ್ಮಿ ಗೌರಿಬಿದನೂರು
141) ಶಾಂತಮ್ಮ ಬಳ್ಳಾರಿ ಸಿಟಿ
142) ಹೇಮಲತಾ ಪ್ರದೀಪ್ ಕಡಬ ದಕ್ಷಿಣ ಕನ್ನಡ
143) ಗೀತಾ ಜಿ.ಭರಣಿ. ಕಲಬುರಗಿ ದಕ್ಷಿಣ ವಲಯ.
144)ಪ್ರೇಮ ಕೆ. ಸಂಡೂರು
145) ಅನುಪಮ BK ಸೊರಬ
146)ಸುಧಾ NB ರಟ್ಟಹಳ್ಳಿ ಹಾವೇರಿ
147) ಕಾಮಾಕ್ಷಿ PS ಮಡಿಕೇರಿ
.
148) ಶುಭಾಮಣಿ MD ತುಮಕೂರು ತಾಲ್ಲೂಕು
149) ಸತ್ಯಭಾಮ ಮೈಸೂರು ಉತ್ತರವಲಯ
150) ಶೋಭ N ತುಮಕೂರು ತಾಲ್ಲೂಕು
151) ಬಲವಂತರಾಯ ಬಿರಾದಾರ ಯಡ್ರಾವಿ ಕಲಬುರಗಿ
152) ಮುತ್ತಪ್ಪ- ಬೀ-ಮರಚಕ್ಕನವರ ಗದಗ
153) ಉಮಾದೇವಿ MG ವೆಂಕಟಗಿರಿಕೋಟೆ ದೇವನಹಳ್ಳಿ
154) ಸುಜಾತಮ್ಮ N ವಿಜಯಪುರ ದೇವನಹಳ್ಳಿ
155) H ಹನುಮಂತಪ್ಪ ಬಂಡೆಹಟ್ಟಿ ಚಳ್ಳಕೆರೆ
ಹಾಗೂ
ಷಡಾಕ್ಷರಿ ಸರ್ ಅಭಿಮಾನಿಗಳ ಬಳಗದ ಸರ್ವ ಸದಸ್ಯರು ಬೆಂಗಳೂರು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……