ಬಿಜೆಪಿ ಯುವ ಮೋರ್ಚಾದ ಬೂತ್ ಮಟ್ಟದ ಸಂಘಟನಾತ್ಮಕ ಚರ್ಚಾ ಕಾರ್ಯಕ್ರಮ

Suddi Sante Desk

ಧಾರವಾಡ –

ಧಾರವಾಡ ಪಕ್ಷದ ಕಚೇರಿಯಲ್ಲಿ ಬಿಜೆಪಿ ಯುವಮೋರ್ಚಾ ಧಾರವಾಡ 71 ನಗರ ಘಟಕದ ಮುಂಬರುವ ಪಕ್ಷದ,ವಾರ್ಡ ಮತ್ತು ಬೂತ್ ಮಟ್ಟದ ಸಂಘಟನಾತ್ಮಕ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಪ್ರಮುಖವಾಗಿ ಬರುವ ಮಹಾನಗರ ಪಾಲಿಕೆಯ ಚುನಾವಣೆ ಕುರಿತು ಬೂತ್ ಮಟ್ಟದಲ್ಲಿ ಯಾವ ರೀತಿಯಲ್ಲಿ ಸಂಘಟನೆ. ಮಾಡಬೇಕು. ಎಂಬ ಕುರಿತು ಚರ್ಚೆ ನಡೆಸಿದರು

ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಕ್ತಿ ಹಿರೇಮಠ, ಮಂಡಳ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕೋಟ್ಯಾನ,ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಕಿರಣ ಉಪ್ಪಾರ,ಪ್ರಧಾನ ಕಾರ್ಯದರ್ಶಿ ವಿನಯ ಗೊಂದಳಿ, ಮುತ್ತು ಬನ್ನೂರ, ಪ್ರಕಾಶ ಇಂಗಳೆ,ಮಂಜು ಸಿದಾಪುರ ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.