ಬೆಂಗಳೂರು –
ಆತ್ತೀಯ ಬಂಧುಗಳೇ ತಮಗೆ ಈಗಾಗಲೇ ಬಜೆಟ್ ನಲ್ಲಿ NPS ರದ್ಧತಿ OPS ಜಾರಿಗೆ ತರುವ ವಿಚಾರವಾಗಿ ಹಾಗೂ ಕೇಂದ್ರ ಮಾದರಿ ವೇತನದ ಕುರಿತಂತೆ 7 ನೇ ವೇತನ ಆಯೋಗ ಅನುಸಾರ ವೇತನ ಕುರಿತಂತೆಯೂ ತಮಗೆ ಬೇಸರವಾಗಿರಬಹುದು
ತಾವೇ ಯೋಚಿಸಿ ನಾವು ಈಗಾಗಲೇ 6 ನೇ ವೇತನ ಆಯೋಗ ಅನುಸಾರ ವೇತನವನ್ನು 2017 ರ ಜುಲೈ ನಿಂದ ಪಡೆಯುತ್ತಾ ಇದ್ದೇವೆ.6ನೇ ವೇತನ ಆಯೋಗ ಷೋಷಣೆ ಮಾಡಿ ಜುಲೈ 2022ಕ್ಕೆ 5 ವರ್ಷ ತುಂಬುತ್ತದೆ.ಕಾಲಮಿತಿ ತುಂಬುವ ವರೆಗೂ ಮುಂಚಿತವಾಗಿ ಘೋಷಣೆ ಮಾಡಲು ಬರುವುದಿಲ್ಲ.ನಮಗೆ ಈಗ ಕೇಂದ್ರ ಮಾದರಿ ವೇತನ ಜುಲೈನಿಂದ ಜಾರಿಯಾಗುವಂತೆ ಸದ್ಯದಲ್ಲೇ ಮುಖ್ಯ ಮಂತ್ರಿಗಳು ಆದೇಶ ಮಾಡುತ್ತಾರೆ ಎಂಬ ವಿಶ್ವಾಸವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ರವರು ದೂರವಾಣಿ ಮೂಲಕ ಮಾತಾನಾಡಿ ದಾಗ ತಿಳಿಸಿರುತ್ತಾರೆ.

ಹಾಗೆಯೇNPS ರದ್ದತಿ OPS ಜಾರಿಗೆ ವಿಷಯವಾಗಿಯೂ ರಾಜ್ಯ ಸರ್ಕಾರವು ರಾಜಸ್ಥಾನ ರಾಜ್ಯ ಮಾದರಿಯಲ್ಲಿ ಹಾಗೂ ಛತ್ತೀಸಗಡ ರಾಜ್ಯ ಮಾದರಿಯನ್ನು ಗಮನಿಸುತ್ತ ಇದ್ದು ಸದ್ಯದಲ್ಲೇ ಕೇಂದ್ರ ಮಾದರಿ ವೇತನ ತಿರ್ಮಾನ ನಂತರ NPS ಬಗ್ಗೆ ರಾಜ್ಯ ಸರ್ಕಾರವು ತಿರ್ಮಾನಿಸುತ್ತದೆ. ಈಗಾಗಲೇ ಈ ಬಗ್ಗೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ) ಬೆಂಗಳೂರು ರವರು ದೂರವಾಣಿಯಲ್ಲಿ ತಿಳಿಸಿರುತ್ತಾರೆ.
ಆತ್ಮೀಯ ಸರ್ಕಾರಿ ನೌಕರ ಬಂಧುಗಳೇ ಇನ್ನೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(KASS)(ಉಚಿತ ನಗದು ರಹಿತ ಚಿಕಿತ್ಸೆ) ಬಗ್ಗೆ ವಿಚಾರವಾಗಿ ಮಾತಾನಾಡಿ ದಾಗ ಈಗಾಗಲೇ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ) ಬೆಂಗಳೂರು ರವರ ಪತ್ರದಂತೆ ಕಳೆದ ಸಾಲಿನ ಬಜೆಟ್ ನಲ್ಲಿ ಅನುದಾನವನ್ನು ಒದಗಿಸಲಾಗಿದೆ.ದಿನಾಂಕ 17-08-2021ರ ಸರ್ಕಾರದ ಆದೇಶ ದಂತೆ ಸುವರ್ಣ ಆರೋಗ್ಯ ಟ್ರಸ್ಟ ಬೆಂಗಳೂರು ರವರಿಗೆ ಸಂಪೂರ್ಣ ವರದಿಯನ್ನೂ ಸಲ್ಲಿಸಲು ತಿಳಿಸಲಾಗಿತ್ತು.ಅದರಂತೆ ಸುವರ್ಣ ಆರೋಗ್ಯ ಟ್ರಸ್ಟ ಬೆಂಗಳೂರು ರವರು ದಿನಾಂಕ 27-01-2022 ರಂದು ಸರ್ಕಾರಕ್ಕೆ ಸುದೀರ್ಘವಾದ ವರದಿ ಯನ್ನೂ ಸಲ್ಲಿಸಿರುತ್ತಾರೆ.
ಮುಂದುವರಿದು ಈಗ ಸರ್ಕಾರಿ ಹಾಗೂ ಎಲ್ಲಾ ಖಾಸಗಿ ಆಸ್ಪತ್ರೆಗಳ ಜೂತೆ ಒಡಂಬಡಿಕೆ ಒಪ್ಪಂದ ಹಾಗೂ ಯಾವ ರೀತಿ ಚಿಕಿತ್ಸೆ ಮಾದರಿ ವಿಧಿ -ವಿಧಾನ ಬಗ್ಗೆ ಅಂತಿಮ ಹಂತ ವನ್ನು ತಲುಪಿರುತ್ತದೆ ಹಾಗೂ ಸದ್ಯದಲ್ಲೇ ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸುತ್ತಾರೆ ಎಂದು ತಿಳಿಸಿರುತ್ತಾರೆ.
ಮುಂದುವರಿದು ಶಿಕ್ಷಕರಿಗಾಗಿ OTS ಜಾರಿಗೆ ತರುವ ವಿಚಾರವಾಗಿ ಜನವರಿ 2022ರಲ್ಲೇ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ರವರು ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲೆಯ ಶಿಕ್ಷಕರಿಗಾಗಿ ಪಶ್ಚಿಮಬಂಗಾಳ ರಾಜ್ಯ ಮಾದರಿಯಲ್ಲಿ ಒಂದು ಸಲ ಶಿಕ್ಷಕರು ಬಯಸಿದ ಜಿಲ್ಲೆ ಅಥವಾ ತಾಲ್ಲೂಕು ಗೆ ವರ್ಗಾವಣೆ ಮಾಡುವ ವಿಚಾರ ವಾಗಿ ಮನವಿಪತ್ರಗಳನ್ನು ಸರ್ಕಾರಕ್ಕೆ ಬರೆಯಲಾಗಿದೆ.
ಆದ್ದರಿಂದ ಎಲ್ಲಾ ವಿಷಯಗಳ ಬಗ್ಗೆ ಪರಿಶೀಲನೆ ಮಾಡಿ ರಾಜ್ಯ ಸರ್ಕಾರವು ಕಾಯಿದೆ ಜಾರಿಗೆ ತರಬೇಕಾಗಿದೆ ಎಂದು ತಿಳಿಸಿರುತ್ತಾರೆ.
ಆದ್ದರಿಂದ ನೌಕರ ಬಂಧುಗಳೇ ನಾವು ತಾಳ್ಮೆಯಿಂದ ಇರಬೇಕಾಗಿದೆ. ಅಲ್ಲದೆ ಕೆಲವು ನೌಕರರು ವಾಟ್ಸ್ಆ್ಯಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಗ್ರೂಪ್ ನಲ್ಲಿ ಹಾಗೂ ಫೇಸ್ಬುಕ್ ನಲ್ಲಿ ರಾಜ್ಯ ಸರಕಾರಿ ನೌಕರರ ಸಂಘ(ರಿ) ಬೆಂಗಳೂರು ರವರು ಏನು ಕೆಲಸ ಮಾಡಿಲ್ಲ ಎಂದು ನಿಂದಿಸುವುದು ಸರಿಯಲ್ಲ.ಪದೇ ಪದೇ ಈ ಬಗ್ಗೆ ಪೋಸ್ಟರ್ ಹಾಕಿ ಅಣಕಿಸುವುದು ಸಾದುವಲ್ಲ.
ಈಗಾಗಲೇ ಹಲವಾರು ಸಮಸ್ಯೆಗಳನ್ನು ಸರ್ಕಾರಿ ನೌಕರರ ಸಂಘ(ರಿ)ಬೆಂಗಳೂರು ರವರು ಬಗೆಹರಿಸಿದ್ದಾರೆ. ಸ್ವಲದಿನ ಕಾಯೋಣ.ಷಡಕ್ಷರಿ ಸರ್ ಹಾಗೂ ಕೇಂದ್ರ ಸಂಘದ ಎಲ್ಲ ಪದಾಧಿಕಾರಿಗಳು ಅತ್ಯಂತ ಕ್ರಿಯಾಶೀಲತೆಯಿಂದ,ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.
ಷಡಕ್ಷರಿ ಸರ್ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕನಾದ ನಾನು ರಾಜ್ಯ ಸಂಘದ ಕೆಲವು ಪದಾಧಿಕಾರಿಗಳ ಜೊತೆ ದೂರವಾಣಿಯಲ್ಲಿ ಈ ಮೇಲಿನ ವಿಷಯಗಳ ಬಗ್ಗೆ ಮಾತನಾಡಿದಾಗ ಈ ಮೇಲಿನ ಎಲ್ಲಾ ವಿಷಯಗಳ ಬಗ್ಗೆ ಸ್ವಷ್ಠಿಕರಣ ನೀಡಿರುತ್ತಾರೆ.
ಆದ್ದರಿಂದ ನೌಕರಬಂಧುಗಳೇ ಈ ವಿಷಯಗಳ ಬಗ್ಗೆ ತಮಗೆ ಮಾಹಿತಿ ನೀಡಲಾಗಿದೆ.ರಾಜ್ಯ ಸಂಘದ ಪದಾಧಿಕಾರಿಗಳು ತಿಳಿಸಿದ ವಿಚಾರಗಳನ್ನುತಮ್ಮ ಗಮನಕ್ಕೆ ತರಲಾಗಿದೆ…
……ಧನ್ಯವಾದಗಳು
ಇಂತಿ ಬೂದನೂರು ಮಹೇಶ ಮಂಡ್ಯ……ಷಡಕ್ಷರಿ ಸರ್ ರಾಜ್ಯಾಧ್ಯಕ್ಷರು ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರು ಬೆಂಗಳೂರು ಹಾಗೂ ಬಳಗದ ಸದಸ್ಯರು
??????????
1)ಬೂದನೂರು ಮಹೇಶ ಮಂಡ್ಯ
2)ಪ್ರಕಾಶ್ ಮಡ್ಲೂರ ಶಿವಮೊಗ್ಗ
3)G ರಂಗಸ್ವಾಮಿ ಮಧುಗಿರಿ
4)ಅರುಣ್ ಹುಡೇದ್ ಗೌಡ್ರು ಶಿಗ್ಗಾವಿ
5)ಮಹಾಂತ ಗೌಡ ಪಾಟೀಲ್ ಕಲಬುರುಗಿ
6)ಸತಿಶ್ ಜವರೇಗೌಡ ಮೈಸೂರು
7)JB ಮಂಜುನಾಥ್ ಬೂಕನಕೆರೆ KR ಪೇಟೆ
8)ಚನ್ನಬಸವ ಮಂತ್ರಾಲಯ
9)ವೀರೇಶ್ ಬಾದಾಮಿ ಬಾಗಲಕೋಟೆ
10)ಕಲ್ಲೇಶ್ ಚಿಕ್ಕಮಗಳೂರು
11)ಚೇತನ್ ರಾಮನಗರ
12)ಅನಿಲ್ ಹಂಜಿ ಚಿಕ್ಕೋಡಿ
13)ರಾಜಶೇಖರ್ ಗೌರಿಬಿದನೂರು
14)ಸಿದ್ದಲಿಂಗಮೂರ್ತಿ ತುಮಕೂರು
15)ಮಂಜುನಾಥ ಕುಶಾಲನಗರ
16)ಕೇಶವಮೂರ್ತಿ ಸಕಲೇಶಪುರ
17)GF ಗುಡ್ಡೇನಕಟ್ಟಿ ಧಾರವಾಡ
18)ಶರಣು ಸಿಂದಗಿ ಶಹಾಪೂರ ಯಾದಗಿರಿ
19ನಾಗರಾಜ್ ಹುಗ್ಗಿ ಹುಬ್ಬಳ್ಳಿ-ಧಾರವಾಡ
20)ಶಂಕರ್ KGF ಕೋಲಾರ
21)ಸಂತೋಷಕುಮಾರ್ ಕೊಡಗು
22)ರಮೇಶ ರ ಮುಂಜಣ್ಣಿ ಇಂಡಿ ವಿಜಯಪುರ
23)ಆನಂದ ಕಾಜ್ ಘರ್ ಯಾದಗಿರಿ
24)ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)
25)ರವಿಕುಮಾರ್ ಗೌರಿಬಿದನೂರು
26)ಚೌಡ್ಲಪುರ ಸೂರಿ ಬಳ್ಳಾರಿ
27)ಸತೀಶ ಚಿತ್ರದುರ್ಗ
28)ನಾಗಲಿಂಗಪ್ಪ ಗುಡಿಬಂಡೆ
29)ನಾಗರಾಜ್ ಬಾಗೇಪಲ್ಲಿ
30)ಭರತ್ ಕುಮಾರ್ ರಾಯಚೂರು
31)ರಘುHM ರಾಯಚೂರು
32)ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ
33)CCEನರಸಿಂಹಮೂರ್ತಿ ಚಿತ್ರದುರ್ಗ
34)ಜನಾರ್ದನ್ ರೆಡ್ಡಿ ಬಾಗೇಪಲ್ಲಿ
35)ಸಿದ್ದೇಶ್ವರ ನ್ಯಾಮತಿ ದಾವಣಗೆರೆ
36)ಗೋವಿಂದಟೀಳೆ ಬೀದರ್
37)NR ಬಾರಾಕೇರ್ ಕುಂದಗೋಳ
38)ಸಿದ್ದೇಶ್ವರಪ್ಪ ಪಾವಗಡ
39)ಅಮರೇಶ ಗೋಣವರ್ ದೇವದುರ್ಗ ರಾಯಚೂರು
40)ದೇವೇಂದ್ರಪ್ಪ ಮಾಸ್ತೂರು ಯಾದಗಿರಿ
41)ಮಹಾದೇವ ಬಸರಕೋಡ ಅಮೀನಗಡ ಬಾಗಲಕೋಟೆ
41)ಶಿವಕುಮಾರ್ ಅಂಗಡಿ ರಾಮದುರ್ಗ ಬೆಳಗಾವಿ
42)ಶಂಕರ್ ಕಂಡೇಕರ್ ತಿಕೋಟಾ ವಿಜಯಪುರ
43)ಹೇಮಂತ್ ಚಿನ್ನು ಹಾಸನ
44)ವಿಷವಭ ಮಹಾಜನ್ ಬೆಳಗಾವಿ
45)MVಗಬ್ಬೂರ್ ಬಸವನಬಾಗೇವಾಡಿ ವಿಜಯಪುರ
46)ನಿಂಗಪ್ಪ ಕಬ್ಬೂರ್ ಸವದತ್ತಿ ಬೆಳಗಾವಿ
47)ಚಿತ್ರ ಸೆಲ್ವರಾಜ್ ಭದ್ರಾವತಿ ಶಿವಮೊಗ್ಗ
48)ಪರಶುರಾಮ ಗುತ್ತಲ್ ಶಾಹಬಾದ್ ಕಲುಬುರಗಿ
49)ಈರಣ್ಣ ಹೊಸಹಟ್ಟಿ ವಿಜಯಪುರ ಗ್ರಾಮೀಣ
50)ಮಾಲೇತೇಶ್ ಬಬ್ಬಜಿ ಚಿತ್ತಾಪುರ ಕಲುಬುರಗಿ
51)ಶ್ರೀಕಾಂತ್ ಕಲ್ಯಾಣ್ ಶೆಟ್ಟಿ ಚಡಚಣ ವಿಜಯಪುರ
52)ಆನಂದ ಸವದಿ ಅಥಣಿ ಚಿಕ್ಕೋಡಿ
53)ಪ್ರಕಾಶ್ ಸಂಗಪ್ಪ ಅಡಕೋದ್ ಸವದತ್ತಿ ಬೆಳಗಾವಿ
54)YMಮಂಜುನಾಥ್ ಯಳಂದೂರು ಚಾಮರಾಜನಗರ
55)ಶಿವಪ್ಪ ಕನಕಗಿರಿ ಕೊಪ್ಪಳ
56)ಕೆಂಪೇಗೌಡ ಪಾಂಡವಪುರ
57)HC ಕಂಠಿ ಲಿಂಗಸುಗೂರು ರಾಯಚೂರು
58)ಗಿರಿರಾಜ್ ಹೊಸಪೇಟೆ ವಿಜಯನಗರ
59)MFಸಜ್ಜನ್ ರವರು ಶಿರಹಟ್ಟಿ ಗದಗ
60)ಅಶೋಕ್ ಕುಮಾರ್ ಶ್ರೀನಿವಾಸಪುರ ಕೋಲಾರ
61)ಚಂದ್ರಮೌಳಿ ಹೊನ್ನಾವರ ನಾಗಮಂಗಲ
62)ಕೆಸಿ.ನಂಜುಂಡಪ್ಪ ರಟ್ಚಹಳ್ಳಿ ಹಾವೇರಿ
63)ಮಲ್ಲಿಕಾರ್ಜುನ್ ಮೇಲ್ವಿ ಗೋಟಾಳ್ ಬಸವಕಲ್ಯಾಣ ಬೀದರ್
64)ನಾಗೇಶಗೌಡ ಸಿರಾ ತುಮಕೂರು
65)ಮಸ್ತಾನ್ ವಲಿ ಗುಟ್ಚಹಳ್ಳಿ ಚಿಂತಾಮಣಿ
66)ಶಿವಲಿಂಗಯ್ಯ ತೊರೆಶೆಟ್ಟಹಳ್ಳಿ ಮದ್ದೂರು
67)BS ಮಂಜುನಾಥ
HDಕೋಟೆ
68)HA ಹನುಮಂತರಾಜು ನಂಜನಗೂಡು
69)ಶ್ರೀ ಶ್ರೀಶೈಲ.ಸಂ.ಸೊಲಾಪೂರ ತ್ರಿಕೂಟ ವಿಜಯಪುರ
70)IH ದಾಸರ್ ಮುರಡಿ ಮುಂಡರಗಿ ಗದಗ
71)GN ತಿಪ್ಪೇಸ್ವಾಮಿ ಮೊಳಕಾಲ್ಮೂರು ಚಿತ್ರದುರ್ಗ
72)ಚಂದ್ರಶೇಖರ ತಿಗಡಿ ಧಾರವಾಡ ಗ್ರಾಮೀಣ
73)ಹೇಮಣ್ಣ ಕವಲೂರು ಕೊಪ್ಪಳ
74)ಕರಿಬಸಪ್ಪದೊಡ್ಡಜಾರ್ ಕಂಪ್ಲಿ ಬಳ್ಳಾರಿ
75)ನಿಂಗಪ್ಪ ಕರಿಯಪ್ಪ ಸುನಾಗರ್ ಲಕ್ಷ್ಮೇಶರ ಗದಗ
76)MM ಮಂಜು ಸಂತೇಬಾಚನಹಳ್ಳಿ KR ಪೇಟೆ
77)DG ಸಜ್ಜನ್ ಮುದಗಲ್ಲು ಲಿಂಗಸುಗೂರು ರಾಯಚೂರು
78)ಮಹೇಶ ಹೋಂಗಾಲ್ ಕಿತ್ತೂರು ಬೆಳಗಾವಿ
79)ನಾಗನಗೌಡ ಪಾಟೀಲ್ ಹಾವೇರಿ
80) ವಿಷ್ಣು ಅರಿಗೆ ರಾಯಬಾಗ ಬೆಳಗಾವಿ
81)RM ಹೋಲ್ಟಿಕೋಟಿ ಕಲಗಟಗಿ ಧಾರವಾಡ
82)ಸಂತೋಷ ಕುಲಕರ್ಣಿ ತ್ರಿಕೂಟ ವಿಜಯಪುರ
83)ಪರಪ್ಪ ಕರೀಗರ್ ಸಿಂದನೂರು
84)ಪಕ್ಕೀರ್ ಗೌಡ ತಾಳಿಗೇರಿ ಸಿಂಧನೂರು ರಾಯಚೂರು
85)ಬಂಗಾರಪ್ಪM ತಲ್ಲೂರು ಸೊರಬ
????????
*ಹಾಗೂ ಕರ್ನಾಟಕ ರಾಜ್ಯ *ಷಡಕ್ಷರಿ ಸರ್ ಅಭಿಮಾನಿಗಳ ಬಳಗ ಬೆಂಗಳೂರು*