NPS ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಿ ಬಸವರಾಜ ಹೊರಟ್ಟಿ – ಮೂರು ತಿಂಗಳಲ್ಲಿ ವರದಿ ಪಡೆದು ಈ ಯೋಜನೆ ಜಾರಿಗೆ ಮಾಡಿ…..

Suddi Sante Desk

ಹುಬ್ಬಳ್ಳಿ –

NPS ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊ ಳಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ‌‌.ಈ ಒಂದು ವಿಚಾರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ‌.

ಈಗಾಗಲೇ ಇದನ್ನು ಜಾರಿಗೆ ಮಾಡುವ ಕುರಿತು ಸಮರ್ಪಕ ಆದೇಶವನ್ನು ಮಾಡಿದ್ದರು ಕೂಡಾ ಅನುಷ್ಠಾನಕ್ಕೆ ಬಂದಿಲ್ಲ ಹೀಗಾಗಿ ಈ ಒಂದು ಕೂಡಲೇ ಮೂರು ತಿಂಗಳಲ್ಲಿ ವರದಿ ಪಡೆದು ಬರುವ 2022 ನೇ ಸಾಲಿನ ಆಯ ವ್ಯಯದಲ್ಲಿ ಘೋಷಣೆ ಮಾಡಿ ಈ ಯೋಜನೆ ಜಾರಿಗೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.