ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಪಕ್ಷದ ಅಭ್ಯರ್ಥಿಯೇ ಬೆಸ್ಟ್ – ಹುಬ್ಬಳ್ಳಿಯ ವಾರ್ಡ್ 61 ರಲ್ಲಿ ಶ್ರೀಕಾಂತ ತೆಲಗಾರ ಪರ ಜೋರಾಗಿದೆ ಹವಾ…..

Suddi Sante Desk

ಹುಬ್ಬಳ್ಳಿ –

ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಹೊಸ ಬದಲಾವಣೆ ಹೊಸ ಕನಸುಗಳನ್ನು ಕಟ್ಟಿಕೊಂಡು ರಾಷ್ಟ್ರೀಯ ಪಕ್ಷಗಳ ನಡುವೆ ಹುಬ್ಬಳ್ಳಿಯ 61 ರ ವಾರ್ಡ್ ನಲ್ಲಿ ಶ್ರೀಕಾಂತ ತೆಲಗಾರ ಪ್ರಚಾರ ಜೋರಾಗಿದೆ.

ಸಧ್ಯ ಇವರು ಜೆಡಿಎಸ್ ಪಕ್ಷದ ಅಬ್ಯರ್ಥಿಯಾಗಿ ಸ್ಪರ್ಧೆಯನ್ನು ಮಾಡಿದ್ದು ಅಬ್ಬರದ ಪ್ರಚಾರವನ್ನು ಮಾಡುತ್ತಿದ್ದಾರೆ. ಹೋದಲೆಲ್ಲ ಮತದಾರರಿಂದ ಉತ್ತಮವಾದ ರಿಸ್ಪಾನ್ಸ್ ಕಂಡು ಬರುತ್ತಿದ್ದು ಈ ಬಾರಿ ನಿವೇ ನಮ್ಮ ವಾರ್ಡ್ ಗೆ ಬಾಸ್ ಎನ್ನುತ್ದಿದ್ದಾರೆ.

ವಯಕ್ತಿಕವಾಗಿ ಹಾಗೇ ಈ ಹಿಂದೆ ಕೂಡಾ ಪಕ್ಷದಿಂದ ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ದಿ ಕೆಲಸ ಕಾರ್ಯ ಗಳನ್ನು ಮಾಡಿದ್ದಾರೆ ಇದನ್ನೇಲ್ಲವನ್ನು ಮುಂದಿಟ್ಟು ಕೊಂಡು ಶ್ರೀಕಾಂತ ತೆಲಗಾರ ಅವರು ಮತಯಾಚನೆ ಮಾಡುತ್ತಿದ್ದಾರೆ.

ಹಾಗೇ ವಾರ್ಡ್ ಗಾಗಿ ತಾವು ಹಮ್ಮಿಕೊಂಡಿರುವ ಹೊಸ ಹೊಸ ಕನಸುಗಳನ್ನು ಯೋಜನೆಗಳನ್ನು ಜನತೆಯ ಮುಂದೆ ಇಡುತ್ತಿದ್ದಾರೆ ಹೀಗಾಗಿ ವಾರ್ಡ್ ನಲ್ಲಿ ಮತದಾರರಿಂದ ಈ ಬಾರಿ ಉತ್ತಮವಾದ ಸ್ಪಂದನೆ ಸಿಗುತ್ತಿದ್ದು ಇದನ್ನೇಲ್ಲವನನು ನೋಡಿದೆ ಈ ಬಾರಿ 61 ನೇ ವಾರ್ಡ್ ನಲ್ಲಿ ಇವರ ಗೆಲವು ನಿಶ್ಚಿತ ವಾದ ಎಂಬ ಮಾತು ಮತದಾರರಿಂದ ಕೇಳಿ ಬರುತ್ತಿವೆ

ಹೌದು ಕಾಂಗ್ರೇಸ್ ಮತ್ತು ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಕೂಡಾ ಪ್ರಚಾರ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ವಾರ್ಡ್ 61 ರಲ್ಲಿ ಶ್ರೀಕಾಂತ ತೆಲಗಾರ ಪ್ರಚಾರ ಮಾಡುತ್ತಿದ್ದಾರೆ.

ಪಕ್ಷದ ಕಾರ್ಯಕರ್ತರು ಮುಖಂಡರು ವಾರ್ಡ್ ನ ಆಪ್ತರೊಂದಿಗೆ ಸೇರಿಕೊಂಡು ಮನೆ ಮನೆಗೆ ತೆರಳಿ ಪಾದಯಾತ್ರೆ ಮೂಲಕ ಪ್ರಚಾರವನ್ನು ಮಾಡುತ್ತಿದ್ದಾರೆ. ಅವರ ವೈಫಲ್ಯಗಳನ್ನು ಜನತೆಯ ಮುಂದಿಟ್ಟು ಮತಯಾಚನೆ ಮಾಡುತ್ತಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.