ಕಾರಿನಲ್ಲಿ ನಿಮ್ಮ ಮಕ್ಕಳನ್ನು ಬಿಟ್ಟು ಹೋಗುವ ಮುನ್ನ ಈ ಸ್ಟೋರಿ ನೋಡಿ – ಧಾರವಾಡದ ತೇಜಶ್ವಿ ನಗರದಲ್ಲಿ ತಪ್ಪಿತು ದೊಡ್ಡ ದುರಂತ

Suddi Sante Desk

ಧಾರವಾಡ –

ಕಾರಿನಲ್ಲಿ ನಿಮ್ಮ ಮಕ್ಕಳನ್ನು ಬಿಟ್ಟು ಹೋಗುವ ಮುನ್ನ ಈ ಸ್ಟೋರಿ ನೋಡಿ.ಹೌದು ಮಗನನ್ನು ಕಾರಿನಲ್ಲಿ ಬಿಟ್ಟು ಚಿಕನ್ ತರಲು ಹೋದ ತಂದೆ ನಂತರ ಕಾರಿನಲ್ಲಿದ್ದ ಮಗು ಹ್ಯಾಂಡ್ ಬ್ರೇಕ್ ತಗೆದಿದ್ದಾರೆ ನಂತರ ಕಾರು ಮುಂದೆ ಹೋಗಿದೆ.

ಇಳಿಜಾರಿನಲ್ಲಿದ್ದ ಕಾರು ರಸ್ತೆ ಅಕ್ಕ ಪಕ್ಕದಲ್ಲಿದ್ದ ಬೈಕ್ ಮತ್ತು ಕಾರುಗಳಿಗೆ ಡಿಕ್ಕಿ ಹೊಡೆದು ಹೊಡೆದು ನಂತರ ತೆಗ್ಗಿಗೆ ಹೋಗಿ ನಿಂತುಕೊಂಡಿದೆ,ಈ ಒಂದು ಘಟನೆ ಧಾರವಾಡದ ತೇಜಶ್ವಿ ನಗರದಲ್ಲಿ ನಡೆದಿದೆ

ತೇಜಶ್ವಿನಗರದಲ್ಲಿ ಕಾರಿನಲ್ಲಿ ಮಗನೊಂದಿಗೆ ಚಿಕನ್ ತರಲು ಮಗ ಬಂದಿದ್ದಾನೆ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಚಿಕನ್ ತರಲು ಹೋಗಿದ್ದು ನಂತರ ಹ್ಯಾಂಡ್ ಬ್ರೇಕ್ ನ್ನು ತಗೆದಿದ್ದು ಕಾರು ಹೋಗಿದೆ.ತಂದೆ ಹೋಗುತ್ತಿದ್ದಂತೆ ಹ್ಯಾಂಡ್ ಬ್ರೇಕ್ ತಗೆದ ಮಗನ ಎಡವಟ್ಟಿನಿಂದಾಗಿ ಈ ಒಂದು ಅಪಘಡ ನಡೆದಿದ್ದು

ಬ್ರೇಕ್ ತಗೆಯುತ್ತಿದ್ದಂತೆ ಮುಂದೆ ಹೋಗಿದೆ ಕಾರು ಹತ್ತಾರು ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾ ಹೊಡೆ ಯುತ್ತಾ ಹೋದ ಕಾರು ಕಾರಿನಲ್ಲಿಯೇ ಪುಟ್ಟ ಮಗು ತಪ್ಪಿತು ದೊಡ್ಡ ಅವಘಡವೊಂದು.ಧಾರವಾಡದಲ್ಲಿ ನಡೆದ ದೊಡ್ಡ ಈ ಒಂದು ಅವಘಡದಿಂದಾಗಿ ದುರಂತವೊಂದು ತಪ್ಪಿದಂತಾಗಿದೆ.

ತೇಜಶ್ವೀ ನಗರ ದಲ್ಲಿ ನಡೆದ ಅಪಘಡದಿಂದಾಗಿ ಹತ್ತಾರು ವಾಹನ ಗಳು ಬೈಕ್ ಗಳು ಜಖಂ ಆಗಿವೆ. ಹತ್ತಾರು ವಾಹನ ಗಳಿಗೆ ಡಿಕ್ಕಿ ಹೊಡೆದಿದೆ ಕಾರು. ಇನ್ನೂ ಈ ಒಂದು ಕಾರಿನಲ್ಲಿದ್ದ ಮಕ್ಕಳನ್ನು ಕೂಡಿಸಿ ಹೋಗುವ ಮುನ್ನ ಹುಷಾರಾಗಿರಿ ಸಧ್ಯ ಕಾರು ಸಂಪೂರ್ಣವಾಗಿ ಕಾರು ಜಖಂ ಆಗಿದ್ದು ಇನ್ನೂ ಇದರಿಂದಾಗಿ ಅವಘಡ ವೊಂದು ತಪ್ಪಿದ್ದು ಕಾರಿನ ಲ್ಲಿದ್ದ ಪುಟ್ಟ ಮಗು ಪಾರಾಗಿದ್ದು ಸ್ಥಳಕ್ಕೇ ಪೊಲೀ ಸರು ಭೇಟಿ ಪರಿಶೀಲನೆ ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.