ಶಿಕ್ಷಕರ ಕಷ್ಟಕ್ಕೆ ನೆರವಾಗಿ ಮನಸ್ಸು ಗೆದ್ದ BEO ಆರ್ ಪಿ ಜುಟ್ಟನವರ ಕಾರ್ಯಕ್ಕೆ ಶಿಕ್ಷಕರಿಂದ ಅಭಿನಂದನೆ ಗಳ ಮಹಾಪೂರ…..

Suddi Sante Desk

ಬೆಳಗಾವಿ –

ನಮ್ಮ ಅಧಿಕಾರಿ ನಮ್ಮ ಹೆಮ್ಮೆ ಇಂತಹ ಒಂದು ಮಾತನ್ನು ರಾಜ್ಯದ ಶಿಕ್ಷಕರು ಬಿಇಓ ರೊಬ್ಬರಿಗೆ ಈಗ ಹೇಳತಾ ಇದ್ದಾರೆ ಹೌದು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಪಿ.ಜುಟ್ಟನವರು ಇವರು ತಾಲೂಕಿನಲ್ಲಿರುವ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ನೆರವಾಗಿದ್ದಾರೆ.ಹೀಗಾಗಿ ಇವರಿಗೆ ಈಗ ಶಿಕ್ಷಕ ಬಂಧುಗಳು ಅಭಿನಂದನೆ ಹೇಳುತ್ತಾ ಹೋಗಳಿ ದ್ದಾರೆ.

ಹೌದು ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಪಿ.ಜುಟ್ಟನವರು ಇವರು ತಾಲೂಕಿನಲ್ಲಿರುವ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ 10,15,20,25 ವರ್ಷಗಳ ವೇತನ ಬಡ್ತಿ ಮತ್ತು ಸ್ಥಗಿತ ವೇತನ ಬಡ್ತಿ ಗಳನ್ನು ಮಂಜೂರು ಮಾಡಿಸಿ ಹಾಗೇ ಎಚ್ ಆರ್ ಎಂ ಎಸ್ ದಲ್ಲಿ ಅಪ್ಡೇಟ್ ಮಾಡಿ ಶಿಕ್ಷಕರ ಮೆಚ್ಚುಗೆ ಪಾತ್ರರಾಗಿದ್ದಾರೆ ಮತ್ತು ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರ ಮನಸ್ಸು ಗೆದ್ದಿ ದ್ದಾರೆ ಇಂಥಹ ಅಧಿಕಾರಿಗಳು ನಮಗೆ ಸಿಕ್ಕಿದ್ದು ನಮ್ಮೆಲ್ಲರ ಭಾಗ್ಯ ನೇರ ನುಡಿಯ ಸ್ವಚ್ಛ ಮನಸ್ಸಿನ ನಮ್ಮ ನೆಚ್ಚಿನ ಅಧಿಕಾರಿಗಳಿಗೆ ಬೆಳಗಾವಿ ಗ್ರಾಮೀಣ ಎಲ್ಲಾ ಶಿಕ್ಷಕರ ಪರವಾಗಿ ಹೃದಯಪೂರ್ವಕ ಧನ್ಯವಾದಗಳನ್ನು ಶಿಕ್ಷಕ ಬಂಧುಗಳು ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.