ಕೋವಿಡ್ ಗೆ BJP ಶಾಸಕ ಬಲಿ – ಚಿಕಿತ್ಸೆ ಫಲಿಸದೇ ಸಾವಿಗೀಡಾದ ಹಿರಿಯ ಶಾಸಕ …..

Suddi Sante Desk

ಲಖನೌ –

ಮಹಾಮಾರಿ ಕೋವಿಡ್ ಗೆ ದೇಶದಲ್ಲಿ ಮತ್ತೊರ್ವ ಹಿರಿಯ ರಾಜಕಾರಣಿ ಬಲಿಯಾಗಿದ್ದಾರೆ.ಒಂದು ಕಡೆ ದೇಶದೆಲ್ಲೆಡೆ ಕರೊನಾ ಮಹಾಮಾರಿಯಿಂದ ಮೃತಪ ಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದ್ದು ಇತ್ತ ಇದಕ್ಕೆ ಮತ್ತೊರ್ವ ರಾಜಕಾರಣಿ ಸಾವಿ ಗೀಡಾಗಿದ್ದಾರೆ‌.ಹೌದು ಉತ್ತರ ಪ್ರದೇಶದ ಲಖನೌ ಪಶ್ಚಿಮ ಕ್ಷೇತ್ರದ ಶಾಸಕ ಸುರೇಶ್ ಶ್ರೀವಾತ್ಸವ್ ಅವ ರು ಕರೊನಾಕ್ಕೆ ಬಲಿಯಾಗಿದ್ದಾರೆ.ಇವರಿಗೆ 76 ವರ್ಷ ವಯಸ್ಸಾಗಿತ್ತು.

15 ದಿನಗಳ ಹಿಂದೆ ಇವರಿಗೆ ಕರೊನಾ ಸೋಂಕು ತಗುಲಿರುವುದು ತಿಳಿದಿತ್ತು.ಕಳೆದ ವಾರ ವೆಂಟಿಲೇಟ ರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಆದರೆ ಚಿಕಿ ತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ‌.

ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿ ದ್ದಾರೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್‌ ಮಾಡಿ ಇವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಆರ್ ಎಸ್‍ಎಸ್ ಹಿನ್ನೆಲೆಯುಳ್ಳವರಾಗಿದ್ದ ಸುರೇಶ್ ಶ್ರೀವಾತ್ಸವ್ ಅನುಭವಿ ರಾಜಕಾರಣಿಯಾಗಿದ್ದು ಅಗಲಿದ ಹಿರಿಯ ರಾಜಕಾರಣಿಗೆ ಪಕ್ಷದ ಮುಖಂಡ ರು ನಾಯಕರು ಭಾವಪೂರ್ಣ ನಮನ ಸಲ್ಲಿಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.