ಕುಂದಗೋಳದಲ್ಲಿ BJP ಯುವ ಮೋರ್ಚಾದ ಕಾರ್ಯಕ್ರಮ

Suddi Sante Desk

ಕುಂದಗೋಳ –

ಭಾರತೀಯ ಜನತಾ ಪಕ್ಷ ಯುವಮೋರ್ಚಾ ಕುಂದಗೋಳ ಮಂಡಲದ ಪದಾಧಿಕಾರಿಗಳ ಪದಗ್ರಹಣ ಹಾಗೂ ತಾಲೂಕಾ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭ ಕುಂದಗೋಳ ದಲ್ಲಿ ನಡೆಯಿತು.

ಕುಂದಗೋಳ ಮಂಡಲ ಯುವಮೋರ್ಚಾ ಅಧ್ಯಕ್ಷರಾದ ಬಸವರಾಜ ಚಿಕ್ಕಹರಕುಣಿ, ಮಂಡಲ ಅಧ್ಯಕ್ಷರಾದ ರವಿಗೌಡ್ರು ಪಾಟೀಲ, ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಬಸವರಾಜ ಕುಂದಗೋಳಮಠ, ಮಾಜಿ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತರಾದ ಎಂ. ಆರ್. ಪಾಟೀಲ.

ಜಿಲ್ಲಾ ವಿಭಾಗ ಪ್ರಭಾರಿಗಳಾದ ರಾಜಕುಮಾರ ಬಸವಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ ಶ್ಯಾಗೋಟಿ, ಜಿಲ್ಲಾ ಗ್ರಾಮಾಂತರ ರೈತಮೋರ್ಚಾ ಅಧ್ಯಕ್ಷರಾದ,ರಾಘವೇಂದ್ರಗೌಡ ಪಾಟೀಲ, ಮಂಡಲ ಪ್ರ. ಕಾರ್ಯದರ್ಶಿ ಪಕ್ಕಜ್ಜ ಕೋರಿ, ಭರಮಗೌಡ ದ್ಯಾಮನಗೌಡ್ರ, ಜಿಲ್ಲಾ ಗ್ರಾಮಾಂತರ ಯುವಮೋರ್ಚಾ ಅಧ್ಯಕ್ಷರಾದ ಶಂಕರ ಕೋಮಾರ ದೇಸಾಯಿ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ರಾಜ್ಯ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರಕಾಶ ಶೃಂಗೇರಿ, ಗ್ರಾಮಾಂತರ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷಗೌಡ ಜೀವನಗೌಡ್ರ, ಕುಬಿಹಾಳ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ನಾಗನಗೌಡ ಸಾತ್ಮಾರ, ಮಂಡಲದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಉಪಾಧ್ಯಕ್ಷರು, ಮಂಡಲ ಹಾಗೂ ಯುವಮೋರ್ಚಾ ಪದಾಧಿಕಾರಿಗಳು ಸೇರಿದಂತೆ ಹಲವರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.