ಅಕ್ಷರತಾಯಿ ಲೂಸಿ ಸಾಲ್ಡಾನ ಪ್ರೇರಣೆಯಿಂದ ಹೆಬ್ಬಳ್ಳಿಯ ಶಾಲೆಗೆ ಹರಿದುಬಂದ ದತ್ತಿದಾನ ದೇಣಿಗೆ ಮುಖ್ಯ ಶಿಕ್ಷಕ ರಮೇಶ ಕಾಂಬಳೆ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಸುರೇಶ ಅಂಬಿಗೇರ,ಚಂದ್ರು ಮಟ್ಟಿ ಉಪಸ್ಥಿತಿ…..

Suddi Sante Desk

ಧಾರವಾಡ –

ಧಾರವಾಡದ ಅಕ್ಷರತಾಯಿ ದತ್ತಿದಾನಿ ಶ್ರೇಷ್ಠ ನಿವೃತ್ತ ಶಿಕ್ಷಕಿ ಶ್ರೀಮತಿ ಲೂಸಿ ಸಾಲ್ಡಾನರವರ ಪ್ರೇರಣೆಯಿಂದ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಕೆ.ಜಿ.ಎಸ್. ಹೆಬ್ಬಳ್ಳಿ ಶಾಲೆಗೆ ಆ ಶಾಲೆಯ ಸಹ ಶಿಕ್ಷಕಿಯರಾದ ಶ್ರೀಮತಿ. ಸಾವಿತ್ರಿ.ಜಿ. ಜಾಲಿಮರದ.5000/- ರೂಪಾಯಿ ದೇಣಿಗೆ ನೀಡಿದ್ದಾರೆ, ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅದ್ಯಕ್ಷರಾದ ಸುರೇಶ ಅಂಬಿಗೇರ, ಸದಸ್ಯರಾದ ಚಂದ್ರಶೇಖರ ಮಟ್ಟಿ,ಮುಖ್ಯ ಶಿಕ್ಷಕ ರಮೇಶ ಕಾಂಬಳೆ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕಿಯರು ಹಾಗೂ ಎಸ್. ಡಿ. ಎಮ್. ಸಿ. ಸದಸ್ಯರು ಹಾಗೂ ಶಿಕ್ಷಕರು ಮಕ್ಕಳು ಸೇರಿ ಸನ್ಮಾನಿಸಿದರು

ಈ ಒಂದು ಸಮಯದಲ್ಲಿ ಎ ಸಿ ಉಮಚಗಿ,ನಾಗಮ್ಮ ಹೂಗಾರ,ಎ ವಾಯ್ ಡಬ್ಬು ಎಸ್ ವಾಯ್ ವಾಬಣ್ಣವರ ವಾಯ್ ಎಂ ಹಂಜಗಿ, ಕಲಾವತಿ ಕೆ ವಿ ವಿ ಕಟ್ಟಿ ಆರ್ ಆರ್ ಸನದಿ ಸುಷ್ಮಾ ನರ್ಚಿ ಎ ಎಚ್ ಗಂಗಣ್ಣವರ, ಟಿ ಆಯ್ ಜಿಡ್ಡಿ,ಎಲ್ ಬಿ ಮುಳಗುಂದ ಎ ಎಂ ಚಾಂದಖಾನವರ, ಸೇರಿದಂತೆ ಶಾಲೆಯ ಎಲ್ಲಾ ಶಾಲಾಭಿವೃದ್ದಿ ಸಮಿತಿ ಸದಸ್ಯರು ಹಾಗೂ ಮಕ್ಕಳು ಹಾಜರಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.