ಬೆಂಗಳೂರು –
ನೂತನವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಸರಾಗವಾಗಿ ಸಚಿವ ಸಂಪುಟವನ್ನು ವಿಸ್ತಾರಣೆ ಮಾಡಿದ ಬಸವರಾಜ ಬೊಮ್ಮಾಯಿ ಅವರನ್ನು ಬೆಂಗಳೂರಿನಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಮತ್ತು ಹಲವರು ಭೇಟಿಯಾದರು
![](https://suddisante.com/oatseeng/2021/08/Screenshot_2021-08-05-10-17-11-47_7352322957d4404136654ef4adb64504.jpg)
ಹೌದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನ ಜನಪ್ರಿಯ ಧಾರವಾಡ ಶಾಸಕರು ಅಮೃತ ದೇಸಾಯಿಯವರೊಂದಿಗೆ
ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು
![](https://suddisante.com/oatseeng/2021/08/Screenshot_2021-08-05-10-17-29-13_7352322957d4404136654ef4adb64504.jpg)
ಇದೇ ವೇಳೆ ಧಾರವಾಡ ಪೇಢಾ ತಿನ್ನಿಸಿ ಶುಭಾಶಯ ಗಳನ್ನು ಕೋರಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಈರೇಶ ಅಂಚಟಗೇರಿ,ತವನಪ್ಪ ಅಷ್ಟಗಿ, KMF ಅಧ್ಯಕ್ಷರಾದ ಶಂಕರ ಮುಗದ,ಹನುಮಂತ ಕೊಟಬಾಗಿ ಸೇರಿ ದಂತೆ ಹಲವು ಗಣ್ಯಮಾನ್ಯರು ಉಪಸ್ಥಿತರಿದ್ದರು
![](https://suddisante.com/oatseeng/2021/08/Screenshot_2021-08-05-10-17-45-99_7352322957d4404136654ef4adb64504.jpg)