ಗ್ರಾಮೀಣ ಪ್ರದೇಶದ ಆದರ್ಶ ಶಿಕ್ಷಕ ಗಿರೆನ್ನವರ ಇನ್ನೂ ನೆನಪು ಮಾತ್ರ – ನಿಧನರಾದ ಗುರುವಿಗೆ ನಾಡಿನ ಶಿಕ್ಷಕ ಬಂಧುಗಳಿಂದ ಸಂತಾಪ…..

Suddi Sante Desk

ಬೆಳಗಾವಿ –

ರಾಜ್ಯದ ಗ್ರಾಮೀಣ ಪ್ರದೇಶದ ಆದರ್ಶ ಶಿಕ್ಷಕ ರೊಬ್ಬರು ನಿಧನರಾಗಿದ್ದಾರೆ ಹೌದು ಬೆಳಗಾವಿ ಗ್ರಾಮೀಣ ವಲಯದ ಒಬ್ಬ ಉತ್ತಮ ಶಿಕ್ಷಕರನ್ನು ಕಳೆದುಕೊಂಡದ್ದು ತುಂಬಾ ದುಃಖದ ಸಂಗತಿಯಾಗಿದೆ.ಆರ್ ಸಿ ಗಿರೆನ್ನವರ ನಿಧನರಾದ ಶಿಕ್ಷಕರಾಗಿದ್ದಾರೆ.

ಸದಾ ನಗುಮೊಗದ ಸ್ನೇಹ ಜೀವಿ ಯಾಗಿದ್ದ ಬೆಳಗಾವಿ ತಾಲೂಕಿನ ವೀರಪ್ಪನಕೊಪ್ಪಸರಕಾರಿ ಕನ್ನಡ ಶಾಲೆ ಶಿಕ್ಷಕ ರಾಗಿ ಸೇವೆ ಸಲ್ಲಿಸುತ್ತಿದ್ದ ಆರ್ ಸಿ ಗಿರೆಪ್ಪನವರ ಹಿರೇಬಾಗೇ ವಾಡಿ ಹತ್ತಿರ ಜರುಗಿದ ಅಪಘಾತದಲ್ಲಿ ನಿಧನರಾಗಿದ್ದಾರೆ ಮೃತರಾದ ಶಿಕ್ಷಕ ರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸಿದ್ದಾರೆ ಇನ್ನೂ ಗಾಯಗೊಂಡ ಇವರ ಪತ್ನಿ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ ಅವರ ಕುಟುಂಬದ ದುಃಖದಲ್ಲಿ ಭಾಗಿಯಾದ್ದೇವೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.